
ಕಿತ್ತೂರು ತಾಲೂಕಿನ ಬಸಾಪುರ ಗ್ರಾಮದ ಶ್ರೀಧರ ಉಳವಪ್ಪ ಪಾಟೀಲ ಅವರು ಒಂದು ಕ್ವಿಂಟಾಲ್ ಜೋಳದ ಚೀಲ ಹೊತ್ತು ನೊಡುಗರ ಗಮನ ಸೇಳೆದ ಅಂತರರಾಷ್ಟ್ರೀಯ ಖ್ಯಾತಿಯ ಕುಸ್ತಿ ಪಟ್ಟು ಇರ್ಫಾನ್ ಹುಸೇನ್ ಜಾದಶಾಲಿ ಹಾಗೂ ಉತ್ತರ ಪ್ರದೇಶ ನಡುವೆ ನಡೆದ ಕುಸ್ತಿ ನೊಡಗರ ಗಮನ ಸೆಳೆದವು ಅಂತಿಮವಾಗಿ ಜಾಂಟಿ ಭಾಂಟಿ ಅವರು ಗೆಲುವು ಸಾಧಿಸಿ ಗಮನ ಸೆಳೆದರು. ಹರಿಯಾಣ ಲಾಡಪುರ ಅಂಕಿತ ಮತ್ತು ಪಂಜಾಬ್ ನ ಗುರುಲಾಲ್ ಸಿಂಗ ಮಧ್ಯೆ ನಡೆದ ಕುಸ್ತಿ ಪಂದ್ಯದಲ್ಲಿ ಅಂಕಿತ ಜಯ ಸಾಧಿಸಿದರು ರಾಜ್ಯ ಮಟ್ಟದ ಅನೇಕ ಕುಸ್ತಿಪಟುಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು.
ವರದಿ :-ಬಸವರಾಜ ಭಿಮರಾಣಿ. ಜಗದೀಶ ಕಡೋಲಿ.

