Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶಾರದಾಂಬೆ ಪತ್ತಿನ ಸೌಹಾರ್ದ ಸಹಕಾರಿಗೆ 45 ಲಕ್ಷ ಲಾಭ: ವೈ.ಸುರೇಶ ಗೌಡ

Advertisement
ಮಾನ್ವಿ:-ಪಟ್ಟಣದ ಶಾರದಾಂಬೆ ಪತ್ತಿನ ಸೌಹಾರ್ದ ಸಹಕಾರಿ ಸಂಘದ 4 ನೇ ವರ್ಷದ ಸರ್ವಸದಸ್ಯರ ಸಭೆಯನ್ನು ಶಾರದಾಂಬೆಗೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಸಹಕಾರಿಯ ಅಧ್ಯಕ್ಷರಾದ ವೈ.ಸುರೇಶ ಗೌಡ ಮಾತನಾಡಿ ಸಹಕಾರಿಯು 4 ವರ್ಷಗಳಿಂದ ಸಹಕಾರಿಯ 2016 ಸದಸ್ಯರಿಗೆ ಉತ್ತಮವಾದ ಆರ್ಥಿಕ ಸೇವೆಯನ್ನು ಸಲ್ಲಿಸುತ್ತ ಬಂದಿದೆ. ಶೇರು ಬಂಡವಾಳ 53 ಲಕ್ಷ 14 ಸಾವಿರ ,

ಠೇವಣಿಗಳು 17 ಕೋಟಿ 24 ಲಕ್ಷ , ನಿಧಿಗಳು 44 ಲಕ್ಷ 97 ಸಾವಿರ, ಸದಸ್ಯರಿಗೆ ವಿವಿಧ ಅವಶ್ಯಕತೆಗಳಿಗೆ ನೀಡಿಸ ಸಾಲ ಮತ್ತು ಮುಂಗಡಗಳು 16 ಕೋಟಿ 37 ಲಕ್ಷರೂ, ದುಡಿಮೆಯ ಬಂಡವಾಳ 18 ಕೋಟಿ 22 ಲಕ್ಷರೂ,ಒಟ್ಟು ವ್ಯವಹಾರ 33ಕೋಟಿ 65 ಲಕ್ಷ ರೂಗಳು. ಸಾಲಮರುಪವಾತಿ 96 ಶೇ, ನಿವ್ವಳ ಲಾಭ 45 ಲಕ್ಷ 65 ಸಾವಿರ ಸಹಕಾರಿಯ ಎಲ್ಲಾ ಸದಸ್ಯರಿಗೆ ಈ ಸಾಲಿನಲ್ಲಿ ಬಂದ ಲಾಭಂಶದಲ್ಲಿ ಶೇ 14 ರಷ್ಟು ಡಿವಿಡೆಂಡ್ ನೀಡಲಾಗುವುದು ಹಾಗೂ ಸಹಕಾರಿಯ ವತಿಯಿಂದ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಬೇಸಿಗೆ ಸಮಯದಲ್ಲಿ ಸಾರ್ವಜನಿಕರಿಗೆ ಶುದ್ದವಾದ ಕುಡಿಯುವ ನೀರಿನ ವ್ಯವಸ್ಥೆ,ಗೋಶಾಲೆಗಳಿಗೆ ಮೇವಿನ ವ್ಯವಸ್ಥೆ, ಅನ್ನದಾನ ಸೇವೆ ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಗಳನ್ನು ಕೂಡ ಸಹಕಾರಿಯ ವತಿಯಿಂದ ಕೈಗೊಳ್ಳಲಾಗಿದ್ದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಿವಯ್ಯಸ್ವಾಮಿ ಸಹಕಾರಿಯ ಸಿ.ಇ.ಒ.ರಾಜಕುಮಾರ,ವ್ಯವಸ್ಥಾಪಕರಾದ ವಿಜಯಕುಮಾರ, ಉಪಾಧ್ಯಕ್ಷರಾದ ಸುರೇಶ ಸಂಗಪೂರ್, ನಿರ್ದೇಶಕರಾದ ಚಂದ್ರಶೇಖರಗೌಡ, ವೀರಭದ್ರಯ್ಯಸ್ವಾಮಿ,ಪರಶುರಾಮ ಕೇಸರಿ, ವಿಜಯಕುಮಾರ,ಮಲ್ಲಿನಾಥ,ಮೌನೇಶ,ಈರಣ್ಣಶಿವರಾಮಕೃಷ್ಣ,ಪ್ರಕಾಶ ಹಿರೇಮಠ, ಸೇರಿದಂತೆ ಸಹಕಾರಿಯ ಸಿಬ್ಬಂದಿಗಳು ಹಾಗೂ ಸದಸ್ಯರು ಇನ್ನಿತರರು ಇದ್ದರು.24-ಮಾನ್ವಿ-2: ಮಾನ್ವಿ:ಪಟ್ಟಣದ ಶಾರದಾಂಬೆ ಪತ್ತಿನ ಸೌಹಾರ್ದ ಸಹಕಾರಿ ಸಂಘದ 4 ನೇ ವರ್ಷದ ಸರ್ವಸದಸ್ಯರ ಸಭೆಯಲ್ಲಿ ಸಹಕಾರಿಯ ಅಧ್ಯಕ್ಷರಾದ ವೈ.ಸುರೇಶ ಗೌಡ ಮಾತನಾಡಿದರು.

ವರದಿ:-ಶಿವತೇಜ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ೨೦೬ ರನ್‌ಗಳ ಗೆಲುವಿನ ಗುರಿನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್