Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶಿವರಾಂಪುರ ಚೆಕ್ಪೋಸ್ಟ್ ನಲ್ಲಿ 85,000 ನಗದು ಹಣ ಹಾಗೂ ಬಿ ಆರ್ ಎಸ್ ಪಕ್ಷದ ಪ್ರಚಾರದ ಸಾಮಗ್ರಿಗಳು

Advertisement
ಚಿಂಚೋಳಿ:- ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಶಿವರಾಂಪುರ ಚೆಕ್ ಪೋಸ್ಟ್ ನಲ್ಲಿ ಬೀದರ್ ಲೋಕಸಭೆ ಚುನಾವಣೆ ಪ್ರಯುಕ್ತವಾಗಿ ಕರ್ನಾಟಕ ಹಾಗೂ ಆಂಧ್ರಪ್ರದೇಶದ ಗಡಿ ಭಾಗ ಆಗಿರುವ ಶಿವರಾಂಪುರ ಚೆಕ್ ಪೋಸ್ಟ್ ನಲ್ಲಿ ಇಂದು ದಿನಾಂಕ 17- 4- 2024 ರಂದು ಮುಂಜಾನೆ 11:25ಕ್ಕೆ ಶಿವರಾಂಪುರ ಚೆಕ್ಪೋಸ್ಟ್ ನಲ್ಲಿ ಜಹೀರ್ ಬಾದ್ ತಾಲೂಕಿನ ಕುಪ್ಪನಗರ ಗ್ರಾಮದ ವ್ಯಕ್ತಿಯಾದ ಧನರಾಜ್ ತಂದೆ ಭೀಮಣ್ಣ ಬೋಗ ಇವರು ತಾಂಡೋರು ತಾಲೂಕಿನ ವೀರಶೆಟ್ಟಿಪಲ್ಲಿ ಶಿವರಾಂಪುರ ಚೆಕ್ ಪೋಸ್ಟ್ ಸದರಿಯವರು ವಾಹನ ತಪಾಸಣೆ ಮಾಡಿ ಗ್ರಾಮಕ್ಕೆ ಹೊರಡುವಾಗ ವಾಹನ ತಪಾಸಣೆ ಮಾಡಲಾಯಿತು



 

ಈ ವಾಹನದಲ್ಲಿ ದಾಖಲೆ ರಹಿತ 85,000 ನಗದು ರೂಪಾಯಿ ಜಪ್ತಿ ಮಾಡಿ FST-2 ಚಿಂಚೋಳಿ ವೃತ್ತ ಮುಖ್ಯಸ್ಥರಾದ ಶ್ರೀ ಪ್ರಭುಲಿಂಗ ವಾಲಿಯವರಿಗೆ 12:42ಕ್ಕೆ ಒಪ್ಪಿಸಲಾಯಿತು ಎಂದು ಉಮೇಶ್ ದೋಡ್ಡಮನಿ ತಿಳಿಸಿದ್ದಾರೆ



ಈ ಸಂದರ್ಭದಲ್ಲಿ ಕೊಂಚರಂ ಆರಕ್ಷಕ ನಿರೀಕ್ಷಕರಾದ ಪ್ರಭಾಕರ್ ಪಿ ಪಾಟೀಲ್ ಈ ಕೆಳಗಿನ ಸದರಿಯ ಸಾಮಾನುಗಳು ಚೆಕ್ ಪೋಸ್ಟಿನ ಬಿಲಾಲ್ ಪೂರ್ ಹೋಗುವಾಗ ಶಿವರಾಂಪುರ ಚೆಕ್ಪೋಸ್ಟ್ ವಾಹನ ತಪಾಸಣೆ ಮಾಡಿದಾಗ ಬಿ ಆರ್ ಎಸ್ ಪಕ್ಷದ ಪ್ರಚಾರದ ಸಾಮಾನುಗಳು ವಶಪಡಿಸಿಕೊಳ್ಳಲಾಯಿತು ಪಕ್ಷದ ಧ್ವಜ ಪಕ್ಷದ ಕೊರಳು ಸಾಲುಗಳು ಹೀಗೆ ಹಲವಾರು ಪಕ್ಷದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಯಿತು ಮತ್ತು 85,000 ನಗದು ಹಣವನ್ನು ಜಪ್ತಿ ಮಾಡಲಾಯಿತು ಎಂದು ತಿಳಿಸಿದ್ದಾರೆ

ವರದಿ ಸುನಿಲ್ ಸಲಗರ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ