
ಬರುವ ಮೇ-7- 5- 2024 ರಂದು ತಪ್ಪದೆ ಕಡ್ಡಾಯವಾಗಿ ಮತದಾನ ಮಾಡುವಂತೆ ಮನೆ ಬಾಗಿಲಿಗೆ ತೆರಳಿ ನನ್ನ ಮತ ನನ್ನ ಹಕ್ಕು ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ತಪ್ಪದೇ ಮತದಾನ ಮಾಡಬೇಕು ಎಂದು ಮನವಿ ಮಾಡಿಕೊಂಡರು.ಚುನಾವಣೆಯ ನಿರ್ದೇಶನದ ವಾಕ್ಯದೊಂದಿಗೆ ಮತದಾರರ ಮನವಲಿಸಿ ಮತದಾನ ಜಾಗೃತಿ ಅರಿವು ಮೂಡಿಸುವ ಕಾರ್ಯಕ್ರಮ ಜರುಗಿತು.

ಈ ಕಾರ್ಯಕ್ರಮದಲ್ಲಿ ವ್ಯವಸ್ಥಾಪಕರು ತಾ.ಪಂ ಅಥಣಿ ಜಿ.ಎಂ ಸ್ವಾಮಿ, ನರೇಗಾ ಸಹಾಯಕ ನಿರ್ದೇಶಕರು ಎಂ ಆರ್ ಕೊತ್ವಾಲ್, ಪುರಸಭೆ ಅಧಿಕಾರಿಗಳಾದ ಕುಮಾರ, ಯಳಮೇಲಿ, ನದಾಫ್, ರಾಜು, ಇತರ ಸಿಬ್ಬಂದಿಗಳು. ಹಾಗೂ ತಾ ಪಂ ಕಚೇರಿಯ ಸಿಬ್ಬಂದಿಗಳಾದ ಜೆ.ಎಚ್ ಪಟೇಲ್, ವಿ.ಡಿ ಮೋರೆ, ಸಂಗಪ್ಪ ಮುಳ್ಳಟ್ಟಿ, ಸ್ವಪ್ನ ಜಂಬಿಗಿ, ಟಿ ಎನ್ ಕೋಳಿ, ದೇವಾನಂದ ಮುಗಡ್ಲಿ, ಇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
ವರದಿ: ರಾಜು.ಎಮ್. ವಾಘಮಾರೆ.

