Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕುಡುಕನ ಅವಾಂತರ:ಕುಡಿಯಲು ದುಡ್ದು ಕೊಡಲಿಲ್ಲ ಅನ್ನೋ ಕಾರಣಕ್ಕೆ ಮರವೇರಿ ಕುಳಿತ ಕುಡುಕ

Advertisement
ಮೊಳಕಾಲ್ಮುರು:ಕುಡಿಯಲು ಮನೆಯಲ್ಲಿ ದುಡ್ಡು ಕೊಡಲಿಲ್ಲ ಅನ್ನೋ ಕಾರಣಕ್ಕೆ ಕುಡಿದ ಮತ್ತಿನಲ್ಲಿ ಇಲ್ಲೊಬ್ಬ ಆಸಾಮಿ ಮರವೇರಿ ಕುಳಿತ ಗಂಟೆಗಟ್ಟಲೆ ಪ್ರಹಸನ ನಡೆಸಿದ್ದಾನೆ.

ಮೊಳಕಾಲ್ಮೂರು ತಾಲೂಕಿನ ಸೂಲೇನಹಳ್ಳಿ ಗ್ರಾಮದ ಮುಖ್ಯರಸ್ತೆಯ ಪಕ್ಕದಲ್ಲಿರುವ ಹೊಲದಲ್ಲಿ ಹುಣಸೆಮರ ಏರಿದ ಇದೆ ಗ್ರಾಮದ ನಾಗರಾಜ್ ಮನೆಯವರಿಗೆ ಬೆದರಿಸಿಲು ಮರವೇರಿ ಕುಳಿತಿದ್ದಾನೆ.



ಸ್ಥಳೀಯರು ಮತ್ತು ಕುಟುಂಬಸ್ಥರು ಈತನಿಗೆ ಏನೇ ತಿಳಿ ಹೇಳಿದರು ಕೂಡ ಮರ ಇಳಿದು ಬರಲಿಲ್ಲ,ಈ ವೇಳೆ ಸ್ಥಳೀಯರು 112 ಗೆ ಮಾಹಿತಿ ಮುಟ್ಟಿಸಿದ್ದಾರೆ,ಸ್ಥಳಕ್ಕೆ ಬಂದ 112 ಸಿಬ್ಬಂದಿಗಳು ಗ್ರಾಮಸ್ಥರ ಸಹಾಯದಿಂದ ಮರವೇರಿ ಕುಳಿತ ನಾಗರಾಜ್ ಅವರನ್ನು ಕೆಳಗಿಳಿಯುವಂತೆ ದುಂಬಾಲು ಬಿದ್ದರೂ ಸಹ ಮಾತು ಕೇಳಲಿಲ್ಲ, ಸತತವಾಗಿ ಒಂದು ಗಂಟೆ ಕಾಲ ಸತಾಯಿಸಿದ ಸ್ಥಳದಲ್ಲಿದ್ದ ಯುವಕ ಮರವೇರಿ ಆತನನ್ನು ಮರದಿಂದ ಕೆಳಗಿಳಿಸಿದ.

ಯಾವ ಕಾರಣಕ್ಕಾಗಿ ಮರ ಏರಿ ಕುಳಿತೆ ಅಂತ ಕೇಳಿದ್ರೆ ಈತನನ್ನು ಕೇಳಿದ್ರೆ ನನಗೆ ಮನೆಯಲ್ಲಿ ಕುಡಿಯಲಿಕ್ಕೆ ಹಣ ಕೊಡಲಿಲ್ಲ ಅದಕ್ಕಾಗಿ ನಾನು ಮರವೇರಿ ಕುಳಿತೇ ಎಂದಿದ್ದಾನೆ, ಕುಡುಕ ಮಾಡಿದ ಈ ಅವಾಂತರದಿಂದ ಗ್ರಾಮದಲ್ಲಿ ಕೆಲ ಕಾಲ ಆತಂಕ ಉಂಟಾಗಿತ್ತು,ಕೊನೆಗೂ 112 ಸಿಬ್ಬಂದಿಗಳಾದ ಭೀಮಣ್ಣ, ರಮೇಶ್ ಮಧ್ಯಪ್ರವೇಶದಿಂದಾಗಿ ಪರಿಸ್ಥಿತಿ ತಿಳಿಗೊಂಡಿದ್ದು ಈತನನ್ನು ಸಿಬ್ಬಂದಿಗಳು ಮನೆಗೆ ಬಿಟ್ಟು ಬಂದಿದ್ದಾರೆ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ