
ಈ ಸಂದರ್ಭದಲ್ಲಿ ಪತ್ರಕರ್ತ ಹಾಗೂ ಹೋರಾಟಗಾರ ಬಸವರಾಜು, ಪತ್ರಕರ್ತ ಶಶಿಕಾಂತ ತಳವಾರ ಸೇರಿದಂತೆ ವಿವಿಧ ಸಾಧಕರಿಗೆ ಸನ್ಮಾನ ಮಾಡಲಾಯಿತು, ರಾಜ್ಯಾಧ್ಯಕ್ಷರಾದ ಸುನಿಲ್ ಎಂ, ಪಿಡಿಒ ಶಿವಾನಂದ ಖೋತಾ, ಅಧ್ಯಕ್ಷ ನೀಲಕಂಠ, ಸೇರಿದಂತೆ ಎಲ್ಲಾ ಕನ್ನಡ ಪರ ಹೋರಾಟ ಗಾರರು ಮಾತನಾಡಿ ಉಪಸ್ಥಿತರಿದ್ದರು.
ವರದಿ;- ಬಸವರಾಜು. ರಾಜ್ಯ

