
ಹಾಗೂ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾಳೆ.
ತಂದೆ ಬಸವರಾಜ ಗಾಣಿಗೇರ ಆಶಯದಂತೆ ಮಗಳು ಉತ್ತಮ ಅಂಕ ಪಡೆದುಕೊಂಡಿರುವದು ಪಾಲಕರಿಗೆ ಹಾಗೂ ಶಾಲೆಗೆ ಬಹಳ ಹರ್ಷ ತಂದಿದೆ.
ವರದಿ: ವಿನಾಯಕ ಗುಡ್ಡದಕೇರಿ

Get latest news updates delivered straight to your WhatsApp.