
ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲೂಕ ಅಧ್ಯಕ್ಷರಾದ ಸತೀಶ್ ಕುಮಾರ್ ಎನ್.ಪೂಜಾರಿ ಹಾಬಳ.ಟಿ, ಶ್ರೀ ಹೈಯ್ಯಾಳ ಸಿದ್ದೇಶ್ವರ ಸಂಸ್ಥಾನದ ಪರಮ ಪೂಜ್ಯ ಶ್ರೀ ಮರೆಪ್ಪ ತಾತನವರು, ತಹಶೀಲ್ದಾರ್ ಶ್ರಿಯಾಂಕ್ ಧನುಶ್ರಿ, ಗ್ರೇಡ್ ೨ ತಹಶೀಲ್ದಾರ್ ಸಿದ್ರಾಮ ನಚವಾರ, ಕೃಷಿ ಸಹಾಯಕ ನಿರ್ದೇಶಕ ವೈ.ಎಲ್. ಹಂಪಣ್ಣ, ವಸಂತಕುಮಾರ್ ಪೂಜಾರಿ, ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ವರದಿ :-ವೆಂಕಟಪ್ಪ ಕೆ ಸುಗ್ಗಾಲ್.

