ಮುಧೋಳ :-ತಾಲೂಕಿನ ಸುತ್ತಮುತ್ತ ಗ್ರಾಮಗಳ ಘಟಪ್ರಭಾ ನದಿ ತೀರದಲ್ಲಿ ಅಕ್ರಮವಾಗಿ ಬೂಟ್ ಮುಖಾಂತರ ಹಗಲು ರಾತ್ರಿ ಎನ್ನದೆ ಮರಳುದಂದೆ ನಡೆಯುತ್ತಿದ್ದರೂ ಅದಕ್ಕೂ ನಮಗೆ ಯಾವುದೇ ಸಂಬಂಧ ಇಲ್ಲ.
[video width="848" height="382" mp4="https://bharathvaibhav.com/wp-content/uploads/2024/09/WhatsApp-Video-2024-09-27-at-7.14.26-PM.mp4"][/video]
ಎನ್ನುವ ಹಾಗೆ ಜಿಲ್ಲಾ ಆಡಳಿತ ಮತ್ತು ತಾಲೂಕ ಆಡಳಿತ ಕಂಡು ಕಾಣದ ಹಾಗೆ ವರ್ತಿಸುತ್ತಿದ್ದಾರೆ.
[video width="480" height="864" mp4="https://bharathvaibhav.com/wp-content/uploads/2024/09/WhatsApp-Video-2024-09-27-at-7.14.16-PM.mp4"][/video]
ಇನ್ನಾದರೂ ಜಿಲ್ಲಾ ಆಡಳಿತ ಮತ್ತು ತಾಲೂಕ ಆಡಳಿತ ಎಚ್ಚೆತ್ತುಕೊಂಡು ಅಕ್ರಮವಾಗಿ ಇಟ್ಟಂತಹ ಘಟಪ್ರಭಾ ನದಿಯ ತೀರದಲ್ಲಿನ ಬೋಟುಗಳನ್ನು ಬಂದ್ ಮಾಡಿಸುತ್ತಾರೋ ಇಲ್ಲೋ ಕಾದು ನೋಡಬೇಕಾಗಿದೆ
ವರದಿ:-ಮಹಾದೇವ

