
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಶ್ರೀಮತಿ ಆರ್.ಎಲ್ ಕಮತೆ ಹಿರಿಯ ಮೇಲ್ವಿಚಾರಕಿ ಅವರು ಮಾತನಾಡಿದರು.ಸಂಕ್ರಮಣ. ಯುಗಾದಿ ಬಸವ ಜಯಂತಿ ಅಂಬೇಡ್ಕರ್ ಜಯಂತಿ ಮಹಾವೀರ ಜಯಂತಿ ಶಿವಾಜಿ ಜಯಂತಿ ಸ್ವಾತಂತ್ರ್ಯ ದಿನಾಚರಣೆ ರಕ್ಷಾ ಬಂಧನ ರಮಜಾನ ದಸರಾ ದೀಪಾವಳಿ ಹಬ್ಬಗಳ ಬಗ್ಗೆ ವಿವರಿಸಿದ್ದರು

ಈ ಸಂದರ್ಭದಲ್ಲಿ ಎಸ್ ಬಿ ಮಗದುಮ ವಲಯ ಮೇಲ್ವಿಚಾರಕಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಶೋಭಾ ಕಾಂಬಳೆ ಬಾಗವಾ ಬಡಿಗೇರ ಮಾಹಾದೇವಿ ಸವದಿ ಇಂದಿರಾ ಸಾವಂತ ಲಲಿತಾ ಚವಾಣ ಮನಿಷಾ ಕಾಮಕರ ಸೊನಾಲಿ ಶಿಂಧೆ ಲಷಬಾಯಿ ಪವಾರ ಗಿತಾ ಅವಟಿ ಶೋಭಾ ಸೋರೇವಶಿ ವನಿತಾ ಸಾವಂತ ಮತ್ತು ಶಾಲೆ ಮಕ್ಕಳು ಉಪಸ್ಥಿತರಿದ್ದರು
ವರದಿ:- ಸುಕುಮಾರ ಮಾದರ

