Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಟಲ್ ಭೂಜಲ ಯೋಜನೆ ಕೇಂದ್ರ ತಂಡ ಬೇಟಿ

Advertisement
ರಾಮದುರ್ಗ :-ತಾಲೂಕಿನಲ್ಲಿ ಶ್ರೀ ಪ್ರತುಲ ಸಕ್ಸೆನಾ ಪ್ರೋಜೆಕ್ಟ ಡೈರೆಕ್ಟರ ಹಾಗೂ NPMU, ಮತ್ತು ಶ್ರೀ ಮದುಮಂತಿ ರಾಯ್ ಡೆಪುಟಿ ಡೈರೇಕಟರ್ NPMU, ಅಟಲ್ ಭೂಜಲ ಯೋಜನೆ ಕೇಂದ್ರ ತಂಡವು ಇಂದು ಮುಳ್ಳೂರ ಹಾಗೂ ಮುದಕವಿ ಗ್ರಾಪಂಗೆ ಭೇಟಿ ನೀಡಿ ಆ ಗ್ರಾಪಂ ವ್ಯಾಪ್ತಿಯಡಿ ಕೈಗೊಂಡಿರುವ ಚಕ್ ಡ್ಯಾಂ ಹಾಗೂ ವಿವಿದ ಇಲಾಖೆಯಡಿ ಕೈಗೊಂಡಿರುವ ಕಾಮಗಾರಿಗಳಾದ ಕೃಷಿ ಹೊಂಡ ,ಬದುನಿರ್ಮಾಣ, ಕಾಮಗಾರಿಗಳನ್ನು ವಿಕ್ಷಸಿ,ಈ ಕಾಮಗಾರಿಗಳಿಂದ ಯಾವರೀತಿ ಅನಕೂಲತೆಗಳು ಆಗಿದೆ ಎಂದು ಗ್ರಾಮದ ರೈತ ರೊಂದಿಗೆ ಚರ್ಚಿಸಿದರು. ಗ್ರಾಮದ ರೈತರಿಂದ ಮಾಹಿತಿ ಪಡೆದುಕೊಂಡ ತಂಡವು ಅಟಲ್ ಭೂಜಲ ಯೋಜನೆ,ಹಾಗೂ ಮಹಾತ್ಮ ಗಾಂದಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ,ಕೃಷಿ ಇಲಾಖೆಯಿಂದ ಕೈ ಗೊಂಡ ಕಾಮಗಾರಿಗಳ ಬಗ್ಗೆ ಸಂತಸ ವ್ಯಕ್ತಪಡಿಸಿದರು,



ಅದರಂತೆ ತುಂತುರು ಹನಿನೀರು ಸ್ಪಿಂಕ್ಲರ್ ಪಡೆದುಕೊಂಡ ಗ್ರಾಮದ ರೈತರೊಂದಿಗೆ ಅನಕೂಲತೆಗಳ ಬಗ್ಗೆ ಚರ್ಚಿಸಿದರು,ಅದರಂತೆ ಗ್ರಾಮ ರೈತರು ಅಟಲ್ ಬೋಜಲ ಯೋಜನೆಯುಡಿ ಈ ಭಾಗದಲ್ಲಿ ಹೇಚ್ಚಿನ ಪ್ರಮಾಣದಲ್ಲಿ ಅಂತರ್ಜಲ ಹೇಚ್ಚಸುವಂತ ಕಾಮಗಾರಿಗಳಾದ ಚಕ್ ಡ್ಯಾಂ ಗಳನ್ನು ಕಟ್ಟಿಸುವ ಕೇಲಸವಾಗಬೇಕು ಎಂದು ಅದರಂತೆ ಗ್ರಾಮದಲ್ಲಿ ಹೈನುಗಾರಿಕೆ ಉತ್ತೆಜಿಸುವಂತ ನರೇಗಾ ಯೋಜನೆಯಡಿ ದನದ ಕೊಟ್ಟಿಗೆ ಕೋಡುವ ಅನುದಾನವನ್ನು ಹೇಚ್ಚಸ ಬೇಕು ಎಂದು ಗ್ರಾಮಸ್ಥರು ಅದಿಕಾರಿಗಳಲ್ಲಿ ಮನವಿ ಮಾಡಿಕೊಂಡರು.

ಮಾನ್ಯ ಶಿವಕುಮಾರ್ ರಾಜಾಪೂರ ನೋಡಲ್ ಅದಿಕಾರಿಗಳು ಜಿಲ್ಲಾ ಅಟಲ್ ಭೂಜಲ ಯೂಜನೆ (DPMU)ಬೆಳಗಾವಿ ,ಹಾಗೂ ಶ್ರೀ ಅಕ್ಷಯ ಪಾಟೀಲ WRE ಬೆಳಗಾವಿ ಶಪಿ ಬೆಳವಟಗಿ ಕೃಷಿ ಅಧಿಕಾರಿ ರಾಮದುರ್ಗ,ಹಾಗೂ ಸಂಗನಗೌಡ ಹಂದ್ರಾಳ ಮಾನ್ಯ ಸಹಾಯಕ ನಿರ್ದೇಶಕರು (ಗ್ರಾ ಉ) ತಾಲೂಕ ಪಂಚಾಯತ ರಾಮದುರ್ಗ ಹಾಗೂ ತಾಪಂ ಕಲ್ಮೇಶ ಹಗೇದ ಆಇಸಿ ಸಂಯೋಜಕರು. ಹಾಗೂ ಮಹೇಶ ತಳವಾರ ತಾಂತ್ರೀಕ ಸಂಯೋಜಕ ಹಾಗೂ ಮಾಲತೇಶ ದಾಸಪನವರ ಗ್ರಾಪಂ ಪಿಡಿಓ ಮುಳ್ಳರ,ಹಾಗೂ ವಿಜಯ ಕುಮಾರ ವನಿಕ್ಯಾಳ ಪಿಡಿಓ ಗ್ರಾಪಂ ಮುದಕವಿ ಹಾಗೂ ಗ್ರಾಮ ಪಂಚಾಯತಿ ಅದ್ಯಕ್ಷರು ಹಾಗೂ ಸದಸ್ಯರು, ಹಾಗೂ ದಿಲಾವರಸಾಬ ನದಾಪ , ತಾಲೂಕ ಅಟಲ್ ಭೂಜಲ ಯೋಜನೆ ಸಂಯೋಜಕರು ಹಾಗೂ ಗ್ರಾಮ ಸ್ಥರು, ಗ್ರಾಮದ ರೈತರು, ಗ್ರಾಮ ಪಂಚಾಯತಿ ಸಿಬ್ಬಂದಿ ಹಾಜರಿದ್ದರು.

ವರದಿ:-ಮಂಜುನಾಥ ಕಲಾದಗಿ 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ