ಮುAಬೈ: ಆರ್.ಎಸ್.ಎಸ್.ನ ಶತಮಾನೋತ್ಸವ ನಿಮಿತ್ತ ‘ ಸಂಘದ ೧೦೦ ರ್ಷಗಳ ಪಯಣ ಮತ್ತು ಹೊಸ ದಿಂಗAತಹಳು ಲರ್ಯಕ್ರಮ ಈಚೆಗೆ ಇಲ್ಲಿ ಸಂಪನ್ನಗೊAಡಿತು.
ಆರ್.ಎಸ್.ಎಸ್ ಸರ ಸಂಘ ಸಂಚಾಲಕ ಮೋಹನ್ ಭಾಗವತ್ ಅವರು ಈ ವೇಳೆ ಮಾತನಾಡಿ ಹಿಂದೂ ಪದವೂ ನಾಂಪದವಲ್ಲ. ಅದು ವಿಶೇಷಣ. ಭಾರತದ್ಲಿ ವಾಸಿಸುವವರೆಲ್ಲರೂ ಹಿಂದೂಗಳೇ ಎಂದು ಅವರು ನುಡಿದರು.
ಬೇರೆ ಸಂಘಟನೆಗಳೊAದಿಗೆ ಪೈಪೋಟಿ ಒಡ್ಡುವುದು ಸಂಘದ ಉದ್ದೇಶವಲ್ಲ. ಅಥವಾ ಯಾವುದೇ ಸಂಘಕ್ಕೆ ವಿರೋಧವಾಗಿಯೂ ಹೊರ ಹೊಮ್ಮಿಲ್ಲ ಎಂದರು.

