
ಈ ಸಂದರ್ಭದಲ್ಲಿ ಬೀದರ್ ಲೋಕಸಭಾ ಅಭ್ಯರ್ಥಿಯಾದ ಭಗವಂತ ಖುಬಾ ಚಿಂಚೋಳಿ ಶಾಸಕರು ಅವಿನಾಶ್ ಜಾದವ ಸುನೀಲ್ ವಲ್ಲಾಪೂರೆ ಗೋಪಾಲರಾವ ಕಟ್ಟೀಮನಿ ಕೆ.ಎಮ್ ಬಾರಿ ರವಿರಾಜ್ ಕೋರವಿ. ಸುಂದರ ಡಿ ಸಾಗರ ಹಣಮಂತ ಮೇಲಿನ ಕೇರಿ ಅಲ್ಪಸಂಖ್ಯಾತ ರಾಜ್ಯ ಅಧ್ಯಕ್ಷರು ಅನೀಲ ತಮ್ಮಣ್ಣನ ಗೌತಮ್ ಪಾಟೀಲ್ ಓಬಿಸಿ ಅಧ್ಯಕ್ಷರು ಲಕ್ಷಣರಾವ ತೆಲಂಗಾಣ ರಾಜ್ಯ ವಿಜಯಕುಮಾರ್ ಚೆಂಗಟ್ಟಿ ಬಿಜೆಪಿ ತಾಲ್ಲೂಕು ಅಧ್ಯಕ್ಷರು ಕಾರ್ಯಕ್ರಮ ಕುರಿತು ಬೀದರ್ ಲೋಕಸಭಾ ಅಭ್ಯರ್ಥಿಯಾದ ಭಗವಂತ ಖುಬಾ ಮಾತನಾಡಿ
ವರದಿ ಸುನೀಲ್ ಸಲಗರ

