
ಅಥಣಿ ಮತಕ್ಷೇತ್ರದಲ್ಲಿ ಲಕ್ಷ್ಮಣ ಸವದಿ ಅವರ ನೇತೃತ್ವದಲ್ಲಿ 3000 ಮತಗಳು ಕಾಂಗ್ರೆಸ್ ಪಕ್ಷಕ್ಕೆ ಲೀಡ ನೀಡಿ ಭರ್ಜರಿ ಜಯಗಳಿಸಿದೆ ಇದರಿಂದ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಭಾರಿ ಮುಖಭಂಗವಾಗಿದೆ. ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದರು. ಈ ಸಂದರ್ಭದಲ್ಲಿ ಅಪ್ಪಾಸಾಬ ಪಾಟೀಲ. ಅಪ್ಪಾಸಾಬ ತೆಲಸಂಗ ಬಾಳ ಮುಜಾವರ ಅಂಬಣ್ಣ ಬಿರಾದಾರ ದಿಲೀಪ್ ಮಾಳಿ ವಿಲಾಸ ಭಜಂತ್ರಿ ಈಶ್ವರ ದಳವಾಯಿ ಅಕ್ಷಯ ತೆಲಸಂಗ ವೀತೇಶ ಹುಣಶಿಕಟ್ಟಿ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತಿ ಇದ್ದರು.
ವರದಿ:-ಆಕಾಶ ಮಾದರ

