
ನಂತರ ಮಾತನಾಡಿದ ಕಿರಿಯ ನೈಮಲ್ಯ ಅಧಿಕಾರಿ ಜಾಕೀಯಾ ರೈಮತ್ ಹುನ್ನಿಸಾ ಬೇಗಂ ,ಪೌರ ಕಾರ್ಮಿಕರಿಗೆ ಯಾವುದೇ ಸಮಸ್ಯೆ ಉಂಟಾದರೂ ಅದನ್ನು ಬಗೆಹರಿಸುವಲ್ಲಿ ಪುರಸಭೆ ಅಧಿಕಾರಿಗಳು ಷಮ ಹಾಗೂ ಆಡಳಿತ ಸದಾಸಿದ್ಧವಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕರಾದ ಜೇಸ್ ಪಾಲ್ ಸಿಂಗ್, ಸಿಬ್ಬಂದಿಗಳಾದ ಚನ್ನಮ್ಮ ಹಿರೇಮಠ , ಜಾಕೀಯಾ ರೈಮತ್ ಹುನ್ನಿಸಾ ಬೇಗಂ , ಪೌರ ಕಾರ್ಮಿಕ ರಾದ ಹುಲಗಪ್ಪ, ಬಸವರಾಜ ಕಟ್ಟಿಮನಿ, ಸಂಜೀವಪ್ಪ , ರವಿ , ಅಮರೇಶ,ನಾಗರಾಜ,ವಿನೋದ,ಸಂಜೀವಪ್ಪ,ಸರಸ್ವತಿ ,ರತ್ನಮ್ಮ,ಮಲ್ಲಮ್ಮ,ಬಸಮ್ಮ ಉಪಸ್ಥಿತರಿದ್ದರು.
ವರದಿ:- ಮಂಜುನಾಥ ಕುಂಬಾರ

