Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹಳೇಪೇಟೆಯ ವಾಡ್೯ ನಂಬರ್ 1, 2 ರಲ್ಲಿನ ಸಮಸ್ಯೆಗಳ ಸೂಕ್ತ ಪರಿಹಾರ

Advertisement
ಮುದಗಲ್ಲ:- ಹಳೆಪೇಟೆಯ ವಾರ್ಡ ನಂಬರ್ 1 ಹಾಗೂ ವಾರ್ಡ :- 2 ರಲ್ಲಿ ವಾಸಿಸುವ ನಿವಾಸಿ ಗಳಿಗೆ ಕಳೆದ ಒಂದುವರೆ ತಿಂಗಳುಗಳಿಂದ ಹಳೇಪೇಟೆಯ ಕೆರೆಯ ಸುತ್ತ-ಮುತ್ತಲು ಇರುವ ಸುಮಾರು 50-60 ಮನೆಗಳಿಗೆ ಸಂಜೆ ಯಾಗುತ್ತಿದ್ದಂತೆ ಸಣ್ಣ-ಸಣ್ಣ ಹುಳುಗಳು ಹಾಗೂ ಸೊಳ್ಳೆಗಳ ಕಾಟ ವೀಪರೀತವಾಗಿದ್ದು ಮನೆಯಲ್ಲಿ ಬಾಗಿಲನ್ನು ತೆರೆದರೆ ಸಾಕು ಮನೆಯಲ್ಲಿ ಎಲ್ಲಾ ಕಡೆ ಹುಳುಗಳ ಪ್ರವೆಶ ಮಾಡಿ ಉಟದಲ್ಲಿ, ಸಣ್ಣ ಮಕ್ಕಳ ಬಾಯಲ್ಲಿ ಹಾಗೂ ಸಣ್ಣ ಮಕ್ಕಳಿಗೆ ಮೈಯೆಲ್ಲಾ ಬೊಬ್ಬೆ ಯಾಗುವ ರೀತಿ ಕಚ್ಚುತ್ತವೆ.

ಅಷ್ಟೆ ಅಲ್ಲಾ ಸಂಜೆ ಕೆರೆಯ ಪಕ್ಕ ಬೈಕ ತೆಗೆದು ಕೊಂಡು ಹೋದರೆ ಸಾಕು ಬಾಯಿ ಮೂಗು ಎನ್ನದೇ ಎಲ್ಲಂದರಲ್ಲಿ ಸಣ್ಣ ಹುಳುಗಳು ಕಾಟ ಹೆಚ್ಚಾಗುತ್ತದೆ ಇದರಿಂದ ಹಳೇಪೇಟೆಯ ವಾಸಿಸುವ ಜನಗಳಿಗೆ ತುಂಬಾ ಆರೋಗ್ಯ ಸಮಸ್ಯೆ ಉಂಟಾಗುತ್ತದೆ.ಈಗಾಗಲೇ ಕರ್ನಾಟಕದಾದ್ಯಂತ ಡೆಂಗ್ಯೂ ಜ್ವರಗಳು ಉಲ್ಟಣ ಗೊಂಡಿರುವ ಗಮನದಲ್ಲಿರ
ಇರಬಹುದು ಇದೇ ರೀತಿ ಈ ಹುಳುಗಳು ಕಡಿಮೆಯಾಗುವ ರೀತಿ ಪುರಸಭೆ ವತಿಯಿಂದ ಸೂಕ್ತಕ್ರಮ ವಹಿಸಬೇಕು ಕ್ರಮ ವಹಿಸದೇತ ಹೋದರೆ ಮುಂದಿನ ಆರೋಗ್ಯ ಸಮಸ್ಯೆಗಳಿಗೆ ನೇರವಾಗಿ ಹೊಣೆಯಾಗ ಬೇಕಾಗಿರುತ್ತದೆ

ಆದ್ದರಿಂದ ಆದಷ್ಟು ಬೇಗ ಈ ಹುಳುಗಳ ಕಾಟದಿಂದ ನಮ್ಮ ಮಕ್ಕಳ ಹಾಗೂ ಹಿರಿಯರ ಆರೋಗ್ಯವನ್ನು ಕಾಪಡುವ ದೃಷ್ಠಯಿಂದ ತಾವುಗಳು ಇದಕ್ಕೆ ಸೂಕ್ತ ಪರಿಹಾರದ ಕ್ರಮಗಳನ್ನು ಕೈಗೊಳ್ಳಬೇಕೆಂದು ಹಳೇಪೇಟೆಯ ವಾಡ್೯ ನಂಬರ್ 1 ಹಾಗೂವಾಡ೯ನಂಬರ್ :- 2 ರ ನಿವಾಸಿ ಗಳಾದ ಮಹೇಶ್ ಪ್ರಶಾಂತ್ ,ಶಾಂತಮ್ಮ,ಬಸಯ್ಯ ,ಮಹಾಂತೇಶ ,ಮಂಜುನಾಥ , ಗುರುಬಸಪ್ಪ ,ಅವರು ಪುರಸಭೆ ಮುಖ್ಯಾಧಿಕಾರಿ ಯಾದ ನಭಿಸಾಬ ಕಂದಗಲ್ಲ ಅವರಿಗೆ ಮನವಿ ಪತ್ರ ಸಲ್ಲಿಸಿದರು..

ವರದಿ:- ಮಂಜುನಾಥ ಕುಂಬಾರ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ