
ಸುರೇಶ ಅಣ್ಣಾ ತಳವಾರ ಆತ್ಮೀಯರಾದ ಶಿರಾಜ್ ಮೀರಾಸಾಬ್ ಸನದಿ ಎಸ್ ಡಿ ಎಮ್ ಸಿ ಅಧ್ಯಕ್ಷ ಸ್ಥಾನ ಅಧ್ಯಕ್ಷತೆಗಿ ಶುಭಕೋರಿ ಸಿಹಿ ಹಂಚಲಾಯಿತುಇಲಾಸಬ್ ಇನಾಮದಾರ,ಶಂಕರ ತಿಪ್ಪನಾಯಿಕ,ಇಮಾಮ್ ಸನದಿ,ಮನೋಹರ ಅತ್ತಿಗಿಡದ,ಮುನ್ನಾ ಮಲ್ಲಾಪುರಿ,ಇಸ್ಮಾಯಿಲ್ ಕಡಪಿ,ಮಹೆಬೂಬ ಮುಲ್ಲಾ, ಸಿಕಂದರ್ ಸನದಿ,ರಾಜು ಗಾಂಜಿ,ಶಿವಾನಂದ ದೊಡ್ಡಮನಿ,ಸತ್ಕರಿಸಿದ ಸಂತಸದ ಕ್ಷಣ ಈ ಸಂದರ್ಭದಲ್ಲಿ ಬಸ್ತವಾಡ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.
ವರದಿ:-ಶಿವಾಜಿ ಎನ್ ಬಾಲೆಶಗೋಳ

