
ವಿಜಯೋತ್ಸವ:-ಚುನಾವಣಾಧಿಕಾರಿ ಆಯ್ಕೆ ಘೋಷಣೆ ಮಾಡುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಪರಸ್ಪರ ಗುಲಾಲು ಎರಚಿ ವಿಜಯೋತ್ಸವ ಆಚರಿಸಿದರು.ಸಿದ್ದಣ್ಣಾ ನಾಗಟಾನ, ಸಂಗಮೇಶ್ ಬಳಿಗಾರ, ಪರಶುರಾಮ ಕಾರಿ, ಎಂ ಎಂ ಮುಲ್ಲಾ, ಶಂಕರಲಿಂಗ ಗೌಡರ, ರಾಜೇಶಾಬ ಬಾಣಕಾರ, ಚಂದ್ರಶೇಖರ್ ರೂಡಗಿ, ತಮ್ಮಣ್ಣ ಬಂಡಿವಡ್ಡರ, ಮಲ್ಲು ವಡವಡಗಿ, ಗಂಗಾಧರ್ ವಾರದ,ಲಾಲಸಾಬ ಬಾಣಕಾರ, ರಾಘವೇಂದ್ರ ವಡವಡಗಿ, ರಮೇಶ್ ಮಾಗಿ, ಸುರೇಶ್ ಸಣ್ಣಮನಿ, ಬಸಯ್ಯ ಸಾಲಿಮಠ ಆಂಜನೇಯ ಮೋಪಗಾರ,ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸೇರಿದಂತೆ ಕಾಂಗ್ರೆಸ್ ಅಭಿಮಾನಿಗಳು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.
ವರದಿ:- ಕೃಷ್ಣ ರಾಥೋಡ್

