ಮುಧೋಳ ತಾಲೂಕಾಡಳಿತ ಗಂಜಿ ಕೇಂದ್ರ ತೆರೆದಿದ್ದು ಸರ್ಕಾರದ ಸಚಿವರಾದ ಕೃಷ್ಣಬೈರೇಗೌಡ ಹಾಗೂ ತಿಮ್ಮಾಪುರ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು

ಉತ್ತೂರ ಮಿರ್ಜಿ ಮಲ್ಲಾಪುರ ರೂಗಿ ಕಾತರಕಿ ಮಾಚಕನೂರು ಸೇರಿದಂತೆ ಹಲವಾರು ಗ್ರಾಮಗಳು ಸಂಪೂರ್ಣ ಮುಳುಗಡೆಯಾಗಿದ್ದು ಈ ಕುರಿತು ಒಂದು ವರದಿ ಇಲ್ಲಿದೆ
ವರದಿ :-ವಿಜಯ ಪವಾರ

