
ಈ ಸಂದರ್ಭದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಉಪಾಧ್ಯಕ್ಷರಾದ ವರದ ಸ್ವಾಮಿ ಬಿ ಹಿರೇಮಠ, ಉಮೇಶ್ ದೇವರಹಳ್ಳಿ, ಶೇಖರ್ ನಾಯಿಕೊಡಿ, ಭಿಮಶಪ್ಪ ಪಾಖಲ, ಶ್ರೀನಿವಾಸ್ ಮೆದಕ್, ಸೀನು ಪಾಖಲ, ಸಿಲಾರಕೊಟ್ ಶಾಲೆಯ ಮುಖ್ಯ ಗುರುಗಳು, ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ವರದಿ :-ವೆಂಕಟಪ್ಪ ಕೆ ಸುಗ್ಗಾಲ್.

Get latest news updates delivered straight to your WhatsApp.