Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

-ಕಂದಗಲ್ ಗ್ರಾಮದಲ್ಲಿ ನಾಗರಪಂಚಮಿ ಹಬ್ಬದಂದು ಮಹಿಳೆಯರು ನಾಗದೇವರ ಮೂರ್ತಿಗೆ ಭಕ್ತಿ ಭಾವದಿಂದ ಹಾಲೇರೆದರು.

Advertisement
ಇಳಕಲ್:-   ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿ ನಿಮಿತ್ಯ ಕಂದಗಲ್ ಸೇರಿದಂತೆ ಸುತ್ತಲಿನ ಗ್ರಾಮದ ಮಹಿಳೆಯರು ನಾಗದೇವರ ಮೂರ್ತಿಗೆ ಪೂಜೆ ಸಲ್ಲಿಸಿ ಹಾಲೆರೆದು ಸಂಭ್ರಮಿಸಿದರು ಹೊಸ ವಸ್ತ್ರಗಳನ್ನು ಧರಿಸಿಕೊಂಡು ಶೃಂಗಾರಗೊಂಡು ಮಹಿಳೆಯರು ಮಕ್ಕಳು ಕುಟುಂಬ ಸದಸ್ಯರು ಜೊತೆಗೂಡಿ ನಾಗರಕಟ್ಟೆಗಳು ಇರುವ ಜಾಗಗಳಿಗೆ ಹೋಗಿ ಅಲ್ಲಿ ಹಾಲೆರೆಯುವ ಕಾಯಕದಲ್ಲಿ ನಿರತರಾಗಿದ್ದರು.

ಬೆಳಗಿನಂದಲೇ ಮನೆ ಅಂಗಳ ಮತ್ತು ನಾಗರಕಟ್ಟೆಗಳನ್ನು ಸು ಚಿಗೊಳಿಸಿ ರಂಗೋಲಿ ಹಾಕಿ ತಳಿರು ತೋರಣಗಳಿಂದ ಶೃಂಗರಿಸಿದ್ದರು ಮಹಿಳೆಯರು ಮತ್ತು ಮಕ್ಕಳ ಭಕ್ತಿ ಭಾವದೊಂದಿಗೆ ನಾಗಪ್ಪನ ಪೂಜೆ ನೆರವಹಿಸಿದರು ನಾಗದೇವರ ಮೂರ್ತಿಗೆ ವಿವಿಧ ರೀತಿಯ ಸಿಹಿ ತಿನಿಸುಗಳಾದ ಉಂಡೆ ಅರಳು ತಂಬಿಟ್ಟು ಹಾಲು ಕೊಬ್ರೆ ಬೆಲ್ಲ ಎರೆದು ಪೂಜೆ ಸಲ್ಲಿಸಿ ತಮ್ಮ ಇಷ್ಟರ್ಥಗಳನ್ನು ಈಡೆರಿಸುವಂತೆ ಬೇಡಿಕೊಂಡರು.

ನಾಗ ಪಂಚಮಿ ಹಬ್ಬದ ವಿಶೇಷ ಜೊಕಾಲಿಯನ್ನು ಮಹಿಳೆಯರು ಮಕ್ಕಳು ಜೀಕಿ ಹಬ್ಬದ ಸಂತೊಷ ಹಂಚಿಕೊಂಡರು ಯುವಕರ ಗುಂಪುಗಳು ಸ್ಪರ್ಧೆಯ ಮಾದರಿಯ ಆಟಗಳನ್ನು ಆಡಿ ಗೆಲುವಿನ ಸಂಭ್ರಮ ಹಂಚಿಕೊಳ್ಳುತ್ತಿರುವದು ಕಂಡುಬಂತು,ಹಬ್ಬ ಎರಡು ದಿನಗಳಾದ್ದರಿಂದ ಮೊದಲ ದಿನ ಮಹಿಳೆಯರು ನಾಗರಮುರ್ತಿಗೆ ಹಾಲೆರೆದರು ಎರಡನೆ ದಿನ ಪುರುಷರು ಮನೆಯಲ್ಲಿ ಮಣ್ಣಿನ ನಾಗರ ಮುರ್ತಿಗಳಿಗೆ ಹಾಲೆರೆದರು.

ವರದಿ:- ದಾವಲ್ ಸೇಡಂ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ