Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೆಲ ಕಡೆ ಶಾಂತ ರೀತಿಯೇ ಮತದಾನ ನಡೆದರು ಇನ್ನು ಕೆಲ ಕಡೆ ಗದ್ದಲ ಕೋಲಾಹಲಕ್ಕೆ ಕಾರಣವಾಯಿತು.

Advertisement
ಚಿಕ್ಕೋಡಿ ;-ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಸುಮಾರು 70% ರಷ್ಟು ಹಣ ಹಂಚಿಕೆ ಮಾಡಿದ್ದು ಇರುತ್ತಾರೆ ಇನ್ನುಕೆಲ ಜನರಿಗೆ ಸುಮಾರು 30%ಹಣ ಹಂಚಿಕೆ ಆಡಬೇಕಾಗಿತ್ತು ಸ್ಥಳಕ್ಕೆ ಮಾಧ್ಯಮ ಪ್ರತಿನಿಧಿ ಬೇಟಿ ನೀಡಿದ್ದರಿಂದ ಹಣ ಹಂಚಿಕೆ ಮಾಡಲು ಆಗಿಲ್ಲ ಕಾರಣ ಯಾರಿಗೆ ಬೇರೆ ಬೇರೆ ದೂರಿನ ಉರಿನವರಿಗೆ ಮತದಾನ ಮಾಡಲು ಬರಲು ಹೇಳಿ ಅವರಿಗೆ ಪ್ರೈವೇಟ್ ಗಾಡಿಗಳ ತೆಗೆದುಕೊಂಡು ಬಂದರು ಖರ್ಚನ್ನು ನೀಡಿಲ್ಲದ ಕಾರಣ ಹಣ ಮುಟ್ಟಿಲ್ಲ ಅಂತಹ ಜನರು ಬಿಜೆಪಿ ಕಾರ್ಯಕರ್ತರ ವಿರುದ್ದ ಮಾಧ್ಯಮದವರಿಗೆ ಎಲ್ಲೆಲ್ಲಿ ಎಷ್ಟು ರೂಪಾಯಿಗಳನ್ನು ಹಂಚಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.



ನಿಪ್ಪಾಣಿ ಶಹರದಲ್ಲಿ ಕೂಡಾ ಮುನಿಸಿಪಾಲ್ ಹೈ ಸ್ಕೂಲ್ ನಲ್ಲಿ ಕೆಲ ವೇಳೆ ಗೊಂದಲದ ವಾತಾವರಣ ನಿರ್ಮಾಣ ಗೊಂಡಿತ್ತು ಮತದಾನ ಮಾಡಲು ಬಟನ್ ಒತ್ತಿದಲ್ಲಿ 2 ಸಲ ಮತದಾನ ಆಗುತ್ತಿದೆ ಎಂದು ವೋಟ ಮಾಡಲು ಬಂದ ಯುವಕರಿಂದ ಹಾಗೂ ಸ್ತಳೀಯ ನಾಗರಿಕ ರೊಂದಿಗೆ ಚುನಾವನಾ ಸಿಬ್ಬಂದಿ ಹಾಗೂ ಅಧಿಕಾರಿಗಳೊಂದಿಗೆ ವಾದ ವಿವಾದ ನಡೆದವು ಚುನಾವಣೆ ಅಧಿಕಾರಿ ಅವರಿಗೆ ತಿಳಿಸಿ ಹೇಳಿ ಸ್ಥಳಕ್ಕೆ ತಹಶೀಲ್ದಾರ್ ಬೇಟಿ ನೀಡಿ ಪರಿಶೀಲಿಸಿದರು ಹಾಗು ನಿಪ್ಪಾಣಿ ಶಹರ ಪೋಲಿಸ ಠಾಣೆ ಪಿಎಸ್ಐ ಜೊತೆ ಮಾತಿನ ಚಕಮಕಿಗೆ ಕಾರಣವಾಯಿತು ಅವರು ಕೂಡ ಮತದಾರರಿಗೆ ತಿಳಿವಳಿಕೆ ನೀಡಿ ವಾತಾವರಣ ಶಾಂತ ಗೊಳಿಸಿದರು.



ಬೆಳಿಗ್ಗೆ 11 ಗಂಟೆ ನಂತರ ಮತದಾನ ಕಡಿಮೆ ಆಗಿದ್ದು ಬಿಸಿಲು ಕಡಿಮೆ ಆಗುತ್ತಲೇ ಮತದಾನ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

ವರದಿ ರಾಜು ಮುಂಡೆ 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ