
ಕಾರ್ಯಕ್ರಮ ದಲ್ಲಿ ಶಾಸಕರು ಮಾತನಾಡಿ ಶಾಲೆಯ ಕೊಠಡಿಗಳ ಸಮಸ್ಯೆ ನಾನು ಪರಿಹಾರ ಮಾಡುತ್ತೇನೆ.

ಸರ್ಕಾರಿ ಶಾಲೆಯ ಅಭಿವೃದ್ಧಿಗೆ ನಾನು ಸದಾ ಸಿದ್ದ ಎಂದು ಕಾರ್ಯಕ್ರಮ ದಲ್ಲಿ ವಿದ್ಯಾರ್ಥಿಗಳಿಗೆ ಮಾತನ್ನು ನಿಡಿ ಕಾರ್ಯಕ್ರಮ ಯಶಸ್ವಿ ಗೊಳಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು,ಸರಕಾರಿ ಪ್ರೌಢ ಶಾಲೆಯ ಮುಖ್ಯ ಗುರುಗಳು, ಶಿಕ್ಷಕರು ಸಿಬ್ಬಂದಿಗಳು ಶಾಲೆಯ ಮಕ್ಕಳು ಮತ್ತು ಮಂಜುನಾಥ್ ಹೊಸಮನಿ, ಭೀಮಶಿ, ಎಚ್,ಕಂಬಾರ, ಶಂಕರ್ ಅಂಬಿಗೇರ ಬಸು ತಳವಾರ,ಉಪಸ್ಥಿತರಿದ್ದರು.
ವರದಿ.ಎಸ್, ಎಸ್, ಕವಲಾಪುರಿ.

