
ಡಾಕ್ಟರ್ ಬಾಬಾಸಾಹೇಬ ಅಂಬೇಡ್ಕರವರ ಮೂರ್ತಿ ಪ್ರತಿಷ್ಠಾಪನೆಯನ್ನು ಹಮ್ಮಿಕೊಂಡಿದ್ದು ಸಂತೋಷದ ವಿಚಾರ ಬುದ್ಧ ಪೂರ್ಣಿಮಾ ದಿನದಂದು ಹಮ್ಮಿಕ್ಕೊಳ್ಳಬೇಕಾಗಿದ್ದ ಮೂರ್ತಿ ಪ್ರತಿಷ್ಠಾಪನೆಯನ್ನು ನೀತಿ ಸಂಹಿತೆ ಜಾರಿ ಇರುವದರಿಂದ ಮುಂದೂಡಲಾಗಿದೆ ಬರುವ ದಿನಾಂಕದಂದು ಅತಿ ವಿಜೃಭಣೆಯಿಂದ ಆಚರಣೆ ಹಮ್ಮಿಕೊಳ್ಳಲಾಗಿದೆ.
ವರದಿ:- ಶಿವಾಜಿ ಎನ್ ಬಾಲೇಶಗೋಳ

