
ಆದಿಕವಿ, ಸಂಸ್ಕೃತದ ಕವಿ, ಮಹಾಕಾವ್ಯವಾದ ರಾಮಯಣದ ಕರ್ತೃ,ಮಹಾಋಷಿಯಾದ ಶ್ರೀ ಮಹರ್ಷಿ ವಾಲ್ಮೀಕಿ ರವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಲ್ಮೀಕಿ ಮಹರ್ಷಿ ಗುರುಗಳ ಆರ್ಶಿವಾದವನ್ನು ಪಡೆದರು.ಶಾಸಕರ ಅನುದಾನದಡಿಯಲ್ಲಿ ಗೋಪುರ ನಿರ್ಮಾಣ ಕಾಮಗಾರಿಯನ್ನು ಮಾನ್ಯ ಶಾಸಕರು ಉದ್ಘಾಟನೆಯನ್ನು ನೆರೆವೆರಿಸಿದರು.
ಈ ಸಂಧರ್ಭದಲ್ಲಿ ಮಲ್ಲಿಕಾರ್ಜುನ ಗೌಡ. ಸೋಮಶೇಖರ ಗೌಡ. ನಾಗೇಂದ್ರಪ್ಪ. ಉದಯ್ ಕುಮಾರ್ ಅರೋಲಿ.ಲಕ್ಷ್ಮಣ ನಾಯಕ್. ಶಿವಪ್ಪ ನಾಯಕ್. ಎಲ್ಲಾ ಪಕ್ಷದ ಕಾರ್ಯಕರ್ತರು ಊರಿನ ಹಿರಿಯ ಮುಖಂಡರುಗಳು, ಸುತ್ತಮುತ್ತಲಿನ ಗ್ರಾಮಗಳ ಮುಖಂಡರುಗಳು, ಅಧಿಕಾರಿಗಳು ನಾಮನಿರ್ದೆಶನ ಸದಸ್ಯರುಗಳು ಗ್ರಾ. ಪಂ ಸದಸ್ಯರುಗಳು ಕಾರ್ಯಕರ್ತರು ಗ್ರಾಮಸ್ಥರು, ಉಪಸ್ಥಿತರಿದ್ದರು.
ವರದಿ:- ವೀರನಗೌಡ ಗಾರಲದಿನ್ನಿ

