
ಎರಡು ದಿನಗಳಾದರೂ ಸರ್ಕಾರಿ ಆಸ್ಪತ್ರೆಯಲ್ಲಿ ಇಲ್ಲಿರುವ ಸ್ಥಾಪನೆ ವ್ಯವಸ್ಥೆ ಮಾಡುತ್ತಿದ್ದಾರೆ ಸಂಬಂಧಿಕರು ಯಾರು ಅಂತ ಇನ್ನು ತಿಳಿದು ಬಂದಿಲ್ಲ ಅಜ್ಜಿಯ ಆರೋಗ್ಯ ಚಿಂತಾ ಜನಕವಾಗಿದೆ ಇತ್ತಕಡೆ ಯಾರು ಗಮನ ಹರಿಸುತ್ತಿಲ್ಲ. ಈ ಅಜ್ಜಿಯ ಪರಿಚಯವಿದ್ದರೆ ಚಡಚಣ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಈ ಮಾಹಿತಿ ಪತ್ರಕರ್ತರಿಗೆ ಹಾಗೂ ಪೊಲೀಸರಿಗೆ ತಿಳಿಸಿದರು.
ವರದಿ ಉಮಾಶಂಕರ ಕ್ಷತ್ರಿ

