Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜಂಗಮ ಜ್ಯೋತಿ ರುದ್ರಪಠಣ ಮಹಿಳಾ ಬಳಗದಿಂದ ಎಸ್ ಎಸ್ ಎಲ್ ಸಿ ,ಉತ್ತಮ ಅಂಕ ಪಡೆದವರಿಗೆ ಸನ್ಮಾನ

Advertisement
ಇಳಕಲ್ಲ:-  ಜಂಗಮ ಜ್ಯೋತಿ ರುದ್ರಪಠಣ ಮಹಿಳಾ ಬಳಗದಿಂದ ನಗರದ ಆದಿ ಜಗದ್ಗುರು ರೇಣುಕಾಚಾರ್ಯ ಶ್ರೀಮಠದಲ್ಲಿ ಇಂದು ಸಂಜೆ ೭ ಕ್ಕೆ ನಡೆದ  ೨೦೨೪ ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ ಅತಿಹೆಚ್ಚು ಅಂಕ ಪಡೆದ ನಗರದ ಜಂಗಮ ಸಮಾಜದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.



ನಗರದ  ಕುಮಾರಿ ಐಶ್ವರ್ಯ ಸಂತೋಷ ಮಠದ 97% ಹಾಗೂ ಕುಮಾರಿ ದನ್ಯಾ ಸಂಗಮೇಶ ಸಾರಂಗಮಠ 97% ಶೇಕಡಾ ಅಂಕ ಪಡೆದು ಸಾಧನೆ ಮಾಡಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಮಾಜದ ಮಹಿಳಾ ಮಹಿಳೆಯರು ಸನ್ಮಾನಿಸಿ ಗೌರವಿಸಿದರು.ಇದೇ ಸಂಧರ್ಭದಲ್ಲಿ ಗೀರಿಜಾ ಹಿರೇಮಠ, ಉಮಾ ಎಸ್ ಮಠದ,ಶ್ರವಣ ಸಿಕ್ಕೇರಿಮಠ,ಸವಿತಾ ಹಿರೇಮಠ, ಪೂರ್ಣಿಮಾ ಹಿರೇಮಠ,ರತ್ನಾ ಹಿರೇಮಠ, ಶೋಭಾ ಕೂಡಲಗಿಮಠ,ಜಯಾ ಗಂಧದ, ಹಾಗೂ ಇತರರು ಸರ್ವ ಸದಸ್ಯರ ಉಪಸ್ಥಿತರಿದ್ದರು.

ಪೋಟೋ ಶೀರ್ಷಿಕೆ:-ಇಳಕಲ್ಲ ನಗರದ  ಜಂಗಮ ಜ್ಯೋತಿ ರುದ್ರಪಠಣ ಮಹಿಳಾ ಬಳಗದಿಂದ ನಗರದ ಆದಿ ಜಗದ್ಗುರು ರೇಣುಕಾಚಾರ್ಯ ಶ್ರೀಮಠದಲ್ಲಿ
ನಗರದ  ಕುಮಾರಿ ಐಶ್ವರ್ಯ ಸಂತೋಷ ಮಠದ 97% ಹಾಗೂ ಕುಮಾರಿ ದನ್ಯಾ ಸಂಗಮೇಶ ಸಾರಂಗಮಠ 97% ಶೇಕಡಾ ಅಂಕ ಪಡೆದು ಸಾಧನೆ ಮಾಡಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಮಾಜದ ಮಹಿಳಾ ಮಹಿಳೆಯರು ಸನ್ಮಾನಿಸಿ ಗೌರವಿಸಿದರು.

ಇದೇ ಸಂಧರ್ಭದಲ್ಲಿ ಗೀರಿಜಾ ಹಿರೇಮಠ, ಉಮಾ ಎಸ್ ಮಠದ,ಶ್ರವಣ ಸಿಕ್ಕೇರಿಮಠ,ಸವಿತಾ ಹಿರೇಮಠ, ಪೂರ್ಣಿಮಾ ಹಿರೇಮಠ,ರತ್ನಾ ಹಿರೇಮಠ, ಶೋಭಾ ಕೂಡಲಗಿಮಠ,ಜಯಾ ಗಂಧದ ಇತರರು ಇದ್ದರು.

ವರದಿ ದಾವಲ್ ಶೇಡಂ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ