ಬೈಲಹೊಂಗಲ್:-ಬೆಳಗಾವಿ ಜಿಲ್ಲೆಯ .ಬೈಲಹೊಂಗಲ ತಾಲೂಕಿನ ನನ್ನಗುಂಡಿಕೊಪ್ಪ ಗ್ರಾಮದ
ಕನ್ನಡ ಶಾಲೆ ಇಂದಿನ ಪರಿಸ್ಥಿತಿ. ಕುರಿತು SDCMC ಅಧ್ಯಕ್ಷರು ಮಂಜುನಾಥ್ ಕಿಳ್ಳಿಕೇತರ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಕಣ್ಮುಚ್ಚಿ ಕುಳಿತ ಅಧಿಕಾರಿಗಳು .ಅಧಿಕಾರಿಗಳೇ ಈ ಕಡೆ ಕಣ್ಣು ತೆಗೆದು ನೋಡಿ
ವರದಿ:-ದಾವಲ

