Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಇಂದಿನಿಂದ ಮಾ.೬ ವರಿಗೆ ಮಾಣಿಕಪ್ರಭು ಜಾತ್ರೆ

Advertisement
ಐಗಳಿ : ಇಂದಿನಿಂದ ಮಾ. ೬ ರ ವರೆಗೆ ಐಗಳಿ ಕ್ರಾಸ ದಲ್ಲಿರುವ ಶ್ರೀ ಮಾಣಿಕಪ್ರಭು ವಿರಕ್ತಮಠದ ಜಾತ್ರಾ ಮಹೋತ್ಸವವು ಹಾಗೂ ಗ್ರಾಮ ಪಂಚಾಯತ, ತಾಲೂಕು ಪಂಚಾಯತ, ಅಥಣಿ ಎಪಿಎಂಸಿ, ಪಶುಸಂಗೋಪನಾ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಬೃಹತ್ ಪ್ರಮಾಣದ ದನಗಳ ಪ್ರದರ್ಶನವು ಜರುಗಲಿದೆ.

ಸೋಮವಾರ ದಿ. ೨ ರಂದು ಮುಂಜಾನೆ ಪೂಜಾ ಹಾಗೂ ಪೂಜ್ಯಶ್ರೀ ಅಭಿನವ ರಾಚೋಟೇಶ್ವರ ದೇವರ ನೇತೃತ್ವದಲ್ಲಿ ಆಧ್ಯಾತ್ಮಿಕ ಪ್ರವಚನದೊಂದಿಗೆ ಜಾತ್ರೆ ಪ್ರಾರಂಭವಾಗಿ, ರಾತ್ರಿ ಬುರ್ಲಟ್ಟಿ ಹಾಗೂ ವಿವಿಧ ಗ್ರಾಮದವರಿಂದ ಭಜನೆ ಮನರಂಜನೆ ಕಾರ್ಯಕ್ರಮ ಇರುವವು. ಮಂಗಳವಾರ ದಿ ೩ ರಂದು ರುದ್ರಾಭಿಷೇಕ, ಭಕ್ತರಿಂದ ದೀರ್ಘದಂಡ ನಮಸ್ಕಾರ, ನೈವೆಧ್ಯ, ವಿವಿಧ ಭಜನಾ ಮಂಡಳಿಗಳಿಂದ ಭಜನಾ ಪದಗಳು, ಸಂಜೆ ೪ ಗಂಟೆಗೆ ಕಡುಬಿನ ಕಾಳಗ ಹಾಗೂ ಪಲ್ಲಕ್ಕಿ ಉತ್ಸವ, ರಾತ್ರಿ ವೀರ ಸಿಂಧೂರ ಲಕ್ಷ್ಮಣ ಬೈಲಾಟ, ಮುಧೋಳ ಗ್ರಾಮದವರಿಂದ ಸಂಗ್ಯಾ ಬಾಳ್ಯಾ ಬೈಲಾಟ ಇರುವದು. ಬುದವಾರ ದಿ ೪ ರಂದು ಮುಂ ೮ ರಿಂದ ೧೧ ರವರೆಗೆ ದನಗಳ ಪಾಸ ಆರಿಸುವದು, ಸಂಜೆ ೪ ಗಂಟೆಗೆ ಪಲ್ಲಕ್ಕಿ ಉತ್ಸವ ಹಾಗೂ ಭವ್ಯ ರಥೋತ್ಸವ, ಅನ್ನ ಪ್ರಸಾದ, ಸಂಜೆ ಕೀರ್ತನೆ, ಭಜನೆ, ರಾತ್ರಿ ಲವಕುಶ ಪೌರಾಣೀಕ ಬೈಲಾಟ ಇರುವದು. ಗುರುವಾರ ದಿ ೫ ರಂದು ಮಧ್ಯಾಹ್ನ ೧ ಕ್ಕೆ ಸರಪಳಿ ಹರಿಯುವ ಕಾರ್ಯಕ್ರಮ, ೨ ಕ್ಕೆ ಅಗ್ನಿ ಪ್ರವೇಶ, ಪಾರಿತೋ಼ಷಕ ವಿತರಣಾ ಸಮಾರಂಭ, ರಾತ್ರಿ ೮ ಕ್ಕೆ ಹಾಸ್ಯ ರಸಮಂಜರಿ ಕಾರ್ಯಕ್ರಮ ಇರುವದು. ಶುಕ್ರವಾರ ದಿ ೬ ರಂದು ಗೊಬ್ಬರ ನಿಲಾವು, ೩ ರಿಂದ ಸಂಜೆ ೫ ರವರೆಗೆ ಜಂಗಿ ಕುಸ್ತಿಗಳು ಜರುಗುವವು ಎಂದು ಪ್ರಕಟಣೆಯಲ್ಲಿ ಜಾತ್ರಾ ಕಮೀಟಿ ಅಧ್ಯಕ್ಷ ಪ್ರಲ್ಹಾದ ಪಾಟೀಲ ತಿಳಿಸಿದ್ದಾರೆ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ