Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಇಂದಿನಿಂದ ಮಾ.೬ ವರಿಗೆ ಮಾಣಿಕಪ್ರಭು ಜಾತ್ರೆ

Advertisement
ಐಗಳಿ : ಇಂದಿನಿಂದ ಮಾ. ೬ ರ ವರೆಗೆ ಐಗಳಿ ಕ್ರಾಸ ದಲ್ಲಿರುವ ಶ್ರೀ ಮಾಣಿಕಪ್ರಭು ವಿರಕ್ತಮಠದ ಜಾತ್ರಾ ಮಹೋತ್ಸವವು ಹಾಗೂ ಗ್ರಾಮ ಪಂಚಾಯತ, ತಾಲೂಕು ಪಂಚಾಯತ, ಅಥಣಿ ಎಪಿಎಂಸಿ, ಪಶುಸಂಗೋಪನಾ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಬೃಹತ್ ಪ್ರಮಾಣದ ದನಗಳ ಪ್ರದರ್ಶನವು ಜರುಗಲಿದೆ.

ಸೋಮವಾರ ದಿ. ೨ ರಂದು ಮುಂಜಾನೆ ಪೂಜಾ ಹಾಗೂ ಪೂಜ್ಯಶ್ರೀ ಅಭಿನವ ರಾಚೋಟೇಶ್ವರ ದೇವರ ನೇತೃತ್ವದಲ್ಲಿ ಆಧ್ಯಾತ್ಮಿಕ ಪ್ರವಚನದೊಂದಿಗೆ ಜಾತ್ರೆ ಪ್ರಾರಂಭವಾಗಿ, ರಾತ್ರಿ ಬುರ್ಲಟ್ಟಿ ಹಾಗೂ ವಿವಿಧ ಗ್ರಾಮದವರಿಂದ ಭಜನೆ ಮನರಂಜನೆ ಕಾರ್ಯಕ್ರಮ ಇರುವವು. ಮಂಗಳವಾರ ದಿ ೩ ರಂದು ರುದ್ರಾಭಿಷೇಕ, ಭಕ್ತರಿಂದ ದೀರ್ಘದಂಡ ನಮಸ್ಕಾರ, ನೈವೆಧ್ಯ, ವಿವಿಧ ಭಜನಾ ಮಂಡಳಿಗಳಿಂದ ಭಜನಾ ಪದಗಳು, ಸಂಜೆ ೪ ಗಂಟೆಗೆ ಕಡುಬಿನ ಕಾಳಗ ಹಾಗೂ ಪಲ್ಲಕ್ಕಿ ಉತ್ಸವ, ರಾತ್ರಿ ವೀರ ಸಿಂಧೂರ ಲಕ್ಷ್ಮಣ ಬೈಲಾಟ, ಮುಧೋಳ ಗ್ರಾಮದವರಿಂದ ಸಂಗ್ಯಾ ಬಾಳ್ಯಾ ಬೈಲಾಟ ಇರುವದು. ಬುದವಾರ ದಿ ೪ ರಂದು ಮುಂ ೮ ರಿಂದ ೧೧ ರವರೆಗೆ ದನಗಳ ಪಾಸ ಆರಿಸುವದು, ಸಂಜೆ ೪ ಗಂಟೆಗೆ ಪಲ್ಲಕ್ಕಿ ಉತ್ಸವ ಹಾಗೂ ಭವ್ಯ ರಥೋತ್ಸವ, ಅನ್ನ ಪ್ರಸಾದ, ಸಂಜೆ ಕೀರ್ತನೆ, ಭಜನೆ, ರಾತ್ರಿ ಲವಕುಶ ಪೌರಾಣೀಕ ಬೈಲಾಟ ಇರುವದು. ಗುರುವಾರ ದಿ ೫ ರಂದು ಮಧ್ಯಾಹ್ನ ೧ ಕ್ಕೆ ಸರಪಳಿ ಹರಿಯುವ ಕಾರ್ಯಕ್ರಮ, ೨ ಕ್ಕೆ ಅಗ್ನಿ ಪ್ರವೇಶ, ಪಾರಿತೋ಼ಷಕ ವಿತರಣಾ ಸಮಾರಂಭ, ರಾತ್ರಿ ೮ ಕ್ಕೆ ಹಾಸ್ಯ ರಸಮಂಜರಿ ಕಾರ್ಯಕ್ರಮ ಇರುವದು. ಶುಕ್ರವಾರ ದಿ ೬ ರಂದು ಗೊಬ್ಬರ ನಿಲಾವು, ೩ ರಿಂದ ಸಂಜೆ ೫ ರವರೆಗೆ ಜಂಗಿ ಕುಸ್ತಿಗಳು ಜರುಗುವವು ಎಂದು ಪ್ರಕಟಣೆಯಲ್ಲಿ ಜಾತ್ರಾ ಕಮೀಟಿ ಅಧ್ಯಕ್ಷ ಪ್ರಲ್ಹಾದ ಪಾಟೀಲ ತಿಳಿಸಿದ್ದಾರೆ.
Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಿಂಬಾಬ್ವೆ ವಿರುದ್ಧ ಸುಲಭವಾಗಿ ಗೆದ್ದ ಭಾರತ ಕಾಂಗ್ರೆಸ್ ತಿಗಣೆಗಳು ಹೋಗಿ ಜಿರಳೆಗಳ ಜೊತೆ ಸೇರಿಕೊಂಡಿದ್ದಾರೆ : ಪ್ರತಾಪ್ ಸಿಂಹ ನಂದಿನಿ ತುಪ್ಪದ ಬೆಲೆ ಪ್ರತಿ ಕೆಜಿಗೆ 15 ರೂ. ಹಾಗೂ ಬೆಣ್ಣೆಯ ದರ ಪ್ರತಿ ಕೆಜಿಗೆ 22 ರೂ. ಹೆಚ್ಚಳ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲಿಯೇ ಮಯಾಂಕ ಯಾದವ್‌ಗೆ ವಿಕೆಟ್  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮ ಜಾತ್ರೆಗೆ ಹೋಗುವ ವಿಚಾರಕ್ಕೆ ದಂಪತಿ ನಡುವೆ ಜಗಳ : ದೂದಗಂಗಾ ನದಿಗೆ ಹಾರಿದ ಪತ್ನಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವಂತಿಲ್ಲ : ರಾಜ್ಯ ಸರ್ಕಾರ ಆದೇಶ ಹೆಣ್ಣು ಮಗು ಎಂಬ ಕಾರಣಕ್ಕೆ ನೀರಿನ ಸಂಪ್ ಗೆ ಎಸೆದು ಕೊಂದು ಪಾಪಿ ತಂದೆಸುಳ್ಳು ಸುದ್ದಿ ಪ್ರಕಟ : ಸಂಪಾದಕ ಆನಂದ್ ಕೌಶಿಕ್ 6 ತಿಂಗಳು ಸಜೆ ಮತ್ತು 1 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯಬಾಗಲಕೋಟೆ ಬೇಕರಿ ತಪಾಸಣೆ ತಾಜಾ ಎಣ್ಣೆ ಬಳಸಿ : ಸಿಲಿಂಡರ್ ಹೊರಗಿಡಿ ಉಪಲೋಕಾಯುಕ್ತರ ಎಚ್ಚರಿಕೆ