ಐದು ಹೆಚ್ಚು ಮಂದಿ ಭಕ್ತರು ಪ್ರಸಾದ ಸ್ವೀಕರಿಸಿದ್ದಾರೆ. ಭಕ್ತರ ಸೇವೆ ಮಾಡಿದ ಬಳಗದ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಸಾಯಂಕಾಲ 05:00 ಗಂಟೆಗೆ ಗಣೇಶನ ವಿಸರ್ಜನೆ ಮಾಡಲಾಗಿದೆ ಊರಿನ ಗಣ್ಯರು ಹಾಗೂ ಸಾವ೯ಜನಿಕರು ಭಾಗವಹಿಸಿ ಮನವಿ ಮಾಡಿದರು

ಈ ಸಂದರ್ಭದಲ್ಲಿ ಸಣ್ಣ ಸಿದ್ದಯ್ಯ ಮಂಜುನಾಥ ನಂದವಾಡಗಿ,ಮಲ್ಲಪ್ಪ ಮಾಟೂರು ,ಶಿವರಾಜ್ ತಳವಾರ ,ನಾಗರಾಜ ತಳವಾರ ರಮೇಶ್ ,ದೀಲಿಪ್ ಕುಮಾರ್,ಆರೋಗ್ಯ ಕುರಿ ,ಪರಶುರಾಮ ಅಶೋಕ್ ,ಹಾಗೂ ಸಾರ್ವಜನಿಕ ಗಜಾನನ ಮಂಡಳಿ ಮುದಗಲ್ಲ ಉಪಸ್ಥಿತರಿದ್ದರು..
ವರದಿ:- ಮಂಜುನಾಥ ಕುಂಬಾರ

