Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಿನ್ನೆ ಸಾಯಂಕಾಲ ಬಿರುಗಾಳಿ ಮಳೆಯ ಅವಾಂತರ ಸ್ಥಳಗಳನ್ನು ಪರಿಶೀಲಿಸಿದ ಅಧಿಕಾರಿಗಳು.

Advertisement
ನಿಪ್ಪಾಣಿ :-ಶಿಹರದ ಹಲವು ನಗರಗಳಲ್ಲಿ ಭಯಂಕರವಾದ ಬಿರುವಾಳಿ ಮಳೆಯಿಂದ ಪತ್ರೆ ಸೆಡಗಳು ಕಿತ್ತು ಹಾರಿ ಹೋಗಿ ಕೆಲವು ಮನೆಗಳ ಮೇಲೆ ಮರಗಳು ಲೈಟ್ ಫೋಲಗಳು ಬಿದ್ದು ಬಹಳಷ್ಟು ಹಾನಿ ಉಂಟು ಮಾಡಿತ್ತು.



ಅದೇ ವಿಷಯವನ್ನು ಕುರಿತು ಇವತ್ತು ನಮ್ಮ ಭಾರತ ವೈಭವ ವರದಿಗಾರರಾದ ರಾಜು ಮುಂಡೆ ಅವರು ನೇರವಾಗಿ ಅಧಿಕಾರಿಗಳಿಗೆ ಸಂಪರ್ಕಿಸಿ ಇದರ ಬಗ್ಗೆ ಮಾಹಿತಿ ಕೇಳಿದರು.



ಅವರು ಹೇಳಿದ್ದು ಹೀಗೆ ಎಲ್ಲ ಹಾನಿಯಾದ ಸ್ಥಳಗಳನ್ನು ಪರಿಶೀಲಿಸಿ ಈಗಾಗಲೇ ಕಾರ್ಯವನ್ನು ಪ್ರಾರಂಭಗೊಳಿಸಿದ್ದೇವೆ ಹಾನಿಯಾದ ಸ್ಥಳಗಳನ್ನು ಪರಿಶೀಲಿಸಿದ್ದೇವೆ ಅವುಗಳ ರಿಪೋರ್ಟ ತಯಾರಿಸಿ ಮೇಲು ಮೇಲಾಧಿಕಾರಿಗಳಿಗೆ ಕಳಿಸುತ್ತಿದ್ದೇವೆ ಅಲ್ಲಿಂದ ಉತ್ತರ ಬಂದ ಮೇಲೆ ನಾವು ಅವರಿಗೆ ಸ್ಪಂದಿಸುತ್ತೇವೆ ಎಂದರು.



ಈಗಾಗಲೇ ನಿನ್ನೆ ಬಿರುಗಾಳಿಗೆ ಬಿದ್ದಿರುವ ಮರಗಳನ್ನು ಹಾಗೂ ಲೈಟ್ ಪೂಲಗಳನ್ನು ತೆಗೆದು ರಸ್ತೆಗಳನ್ನು ಕ್ಲಿಯರ್ ಮಾಡುತ್ತಿದ್ದೇವೆ ಎಂದರು ಒಟ್ಟು ನಗರದಲ್ಲಿ ಕೆಲವು ಮರ ಹಾಗೂ 28 ಲೈಟ್ ಫೋಲಗಳು ಬಿದ್ದಿವೆ ಹೆಸ್ಕಾಂ ಅಧಿಕಾರಿಗಳು ಇದನ್ನು ತೆಗೆಯುವ ಕಾರ್ಯದಲ್ಲಿ ತೊಡಗಿದಾರೆ ಎಂದರು.

ಮೊದಲು ಈ ರೀತಿಯಾಗಿ ಬಿರುಗಾಳಿ ಮಳೆ ಬಹಳ ವರ್ಷಗಳಿಂದ ಆಗಿಲ್ಲ ಇದು ಸಡನ್ಲಿಯಾಗಿ ಬಂದ ಕಾರಣ ಈ ರೀತಿಯಾಗಿದೆ ಎಂದರು
ಎಲ್ಲ ತಶೀಲ್ದಾರ್ ಆಫೀಸ್ ಸಿಬ್ಬಂದಿಯವರು ಹೆಸ್ಕಾಂ ಸಿಬ್ಬಂದಿ ಹಾಗೂ ಪುರಸಭೆ ಸಿಬ್ಬಂದಿಯವರು ಉಪಸ್ಥಿತರಿದ್ದರು.

ವರದಿ ರಾಜು ಮುಂಡೆ 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ