Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಂತರಾಷ್ಟ್ರೀಯ ಪದಕ ಪಡೆದಿದ್ದಕ್ಕೆ ಅಭಿನಂದಿಸಿದ ಜನತೆ

Advertisement
ಧಾರವಾಡ:-  ಅಂತರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ಜಯಶಾಲಿಯಾಗಿ ಪದಕ ತಂದ ಬಸವರಾಜ ಸುಭಾಸ್ ವಡ್ಡರನಿಗೆ ಅಭಿನಂದನೆ. ಧಾರವಾಡ :ನೇಪಾಳ ದೇಶದಲ್ಲಿ ನೆಡೆದ ಅಂತರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ಬಸವರಾಜ್ ಸುಭಾಸ್ ವಡ್ಡರ್ ಸಾ. ಹನಸಿ ನವಲಗುಂದ ತಾಲೂಕು ಜಿಲ್ಲಾ ಧಾರವಾಡ ಇವರು 80 ಕೆಜಿ ವಿಭಾಗದಲ್ಲಿ ಭಾರತ ತಂಡ ಪ್ರತಿ ನಿಧಿಸಿ ಜಯಶಾಲಿಯಾಗಿ ಆಗಮಿಸಿದ ಇವರಿಗೆ ACHR ರಾಜ್ಯ ಕಾರ್ಯಧ್ಯಕ್ಷ ಬಸವರಾಜ ಆನೆಗುಂದಿ ದಲಿತ ಸೇನಾ ಸಮಿತಿ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷರಾದ ಶ್ರೀನಿವಾಸ್ ಅವರೊಳ್ಳಿ.

ಸನ್ಮಾನಿಸಿ ಗೌರವಿಸಿದರು. ಈ ವೇಳೆ ಕುಸ್ತಿಪಟ್ಟು ಬಸವರಾಜ್ ಹನಸಿ ಮಾತನಾಡಿ ತಮಗೆ ಸಹಾಯ ಮಾಡಿದವರಿಗೆ ಅಭಿನಂದನೆ ಸಲ್ಲಿಸಿ ತಮ್ಮ ಹರುಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪ್ರಭುಗೌಡ ಪಾಟೀಲ್. ನೀಲಕಂಠ ಪೂಜಾರ. ಚನ್ನಬಸಪ್ಪ ರುದ್ರಾಪುರ.ಉಳವೇಶಪ್ಪ ದುಂಡಾನಟ್ಟಿ. ಕೃಷ್ಣ ಬಳೆಗಾರ.ಅಶೋಕ್ ಪಾಟೀಲ್. ಅಸ್ಪಕ್ ಮುಜಾವರ. ತುಕಾರಾ ಮಾಣಿಕ್ ನವರ. ಸತೀಶ ಸರ್ಜಾಪುರ. ಮಹೇಶ್ ಮಂಕಣಿ. ಗವಿಸಿದ್ದಪ್ಪ ನರಸಾಪುರ ತಿಪ್ಪಣ್ಣ ಈರಪ್ಪ ಬೆಟ್ಟಸೂರು. ರಾಜು ದೇವರಮನಿ. ಸುಭಾಷ್ ನವಲಗುಂದ. ಕೃಷ್ಣ ಈರಪ್ಪ ಬೆಟ್ಟಸೂರು. ಶಿವು ಸಾತಾಳಿ. ಅಶೋಕ್ ಪೂಜಾರ. ಗಣೇಶ್ ತೊಂಡೆಯಾಳ ಹಾಗೂ ನಮ್ಮ ಬಸವ ಸೇನೆ ಹಾಗೂ ಎಸಿಎಚ್ಆರ್ ಮೊದಲಾದ ಸಂಘಟನೆಗಳ ಪದಾಧಿಕಾರಿಗಳುಅಭಿನಂದನೆಗಳನ್ನು .
ತಿಳಿಸಿದ್ದಾರೆ.

ವರದಿ:- ನಿತೀಶಗೌಡ ತಡಸ ಪಾಟೀಲ್
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ