Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪದವಿ ಪೂರ್ವ ಕಾಲೇಜಗಳ ಕ್ರೀಡಾಕೂಟ

Advertisement
ಚನ್ನಮ್ಮನ ಕಿತ್ತೂರು:-ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಬೆಳಗಾವಿ. ಕೆ. ಎನ್ ವ್ಹಿ ವ್ಹಿ ಎಸ್ ಪದವಿ ಪೂರ್ವ ಮಹಾವಿದ್ಯಾಲಯ ಚನ್ನಮ್ಮನ ಕಿತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಕಿತ್ತೂರು ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜಗಳ ಕ್ರೀಡಾಕೂಟ ಬುಧವಾರ ಬೆಳಿಗ್ಗೆ 9 ಘಂಟೆಗೆ ಕೆ‌. ಎನ್ ವ್ಹಿ ವ್ಹಿ ಎಸ್ ಕಾಲೇಜು ಮೈದಾನದಲ್ಲಿ ಜರುಗಿತು.



ದಿವ್ಯ ಸಾನಿಧ್ಯ. ಶ್ರೀ ಮ.ನಿ.ಪ್ರ ಸ್ವ. ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ರಾಜಗುರು ಸಂಸ್ಥಾನ ಕಲ್ಮಠ. ವಿರಕ್ತ ಮಠ‌ದೇಶನೂರ, ಅಧ್ಯಕ್ಷತೆ ಜ್ಹಿ ವ್ಹಿ ವಸ್ತೃದ ಚೇರಮನ್ನರು ಕಿ.ನಾ.ವಿ.ವ ಸಂಘ ಕಿತ್ತೂರು, ಉದ್ಟಾಕಟಕರು ಬಾಬಾಸಾಹೇಬ ಪಾಟೀಲ ಶಾಸಕರು ಚನ್ನಮ್ಮನ ಕಿತ್ತೂರು, ಮುಖ್ಯ ಅತಿಥಿಗಳು. ಎಂ.ಎಂ.ಕಾಂಬಳೆ ಉಪನಿರ್ದೇಶಕರು ಪ.ಪೂ. ಶಿ ಇಲಾಖೆ ಬೆಳಗಾವಿ, ಸಿ ವಾಯ್ ತುಬಾಕಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಚನ್ನಮ್ಮನ ಕಿತ್ತೂರು, ಪ್ರಭು ಶಿವನಾಯ್ಕರ ಜಿಲ್ಲಾ ಕ್ರೀಡಾ ಸಂಯೋಜಕರು, ಎಂ ಪಿ ಉಪ್ಪಿನ ತಾಲೂಕು ಕ್ರೀಡಾ ಸಂಯೋಜಕರು, ಶಿವಾನಂದ ನಂದಿಹಳ್ಳಿ ತಾಲೂಕು ಪ್ರಭಾರಿ ದೈಹಿಕ ಶಿಕ್ಷಣ ಪರಿವಿಕ್ಷಕರು,



ಗೌರವಾನ್ವಿತ ಅತಿಥಿಗಳು. ಸಿ.ಎಸ್ ವಳಸಂಗ ಉಪಾಧ್ಯಕ್ಷರು ಕಿ.ನಾ.ವಿ ವ ಸಂಘ ಕಿತ್ತೂರು, ಎ.ಸಿ.ಬಿಕ್ಕಣ್ಣವರ ಉಪಾಧ್ಯಕ್ಷರು ಕಿ.ನಾ.ವಿ.ವ ಸಂಘ ಕಿತ್ತೂರು, ವ್ಹಿ ಆರ್ ಶೆಟ್ಟರ ವೈಸ್ ಚೇರಮನ್ನರು ಕಿ.ನಾ.ವಿ.ವ.ಸಂಘ ಕಿತ್ತೂರು, ಎನ್ ವಿ ತಡಕೋಡ ನಿರ್ದೇಶಕರು ಕಿ ನಾ ವಿ ವ ಸಂಘ ಕಿತ್ತೂರು, ಎಸ್ ಎಸ್ ವಳಸಂಗ ನಿರ್ದೇಶಕರು ಕಿ ನಾ ವಿ ವ ಸಂಘ ಕಿತ್ತೂರು,

ಪಿ.ಸಿ. ಶಿವನವ್ವನವರ ಕ್ರೀಡಾ ಚೇರಮನ್ನರು. ಬಿವಿ ನ್ಯೂಸ್ ಜೋತೆ ಇವರು ಮಾತನಾಡಿದರು. ಎಮ್ ಎಸ್ ಪಾಟೀಲ ಅವರು ಮಾತನಾಡಿದರು
ಎಂ ಜಿ ಹಿರೇಮಠ ದೈಹಿಕ ಶಿಕ್ಷಣ ನಿರ್ದೇಶಕರು, ಎಮ್ ಎಸ್ ಪಾಟೀಲ ಪ್ರಾಚಾರ್ಯರು, ಕಿ.ನಾ.ವಿ ವ ಸಂಘದ ಆಡಳಿತ ಮಂಡಳಿ ಹಾಗೂ ಕಾಲೇಜಿನ ಪ್ರಾಚಾರ್ಯರು ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು. ಭಾಗವಹಿಸಿದ್ದರು.ಕ್ರೀಡಾಪಟುಗಳು ಮಳೆ ನೋಡದೆ ಬಹಳ ಹುಮ್ಮಸ್ಸಿನಿಂದ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಆಟಗಳನ್ನು ಆಡಿದರು.

ವರದಿ:-ಬಸವರಾಜ, ಭೀಮರಾಣಿ. 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ