Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಹಾತ್ಮಾ ಬೀರಲಿಂಗೇಶ್ವರ ಪಲ್ಲಕಿ ಉತ್ಸವಕ್ಕೆ ಸಿದ್ಧತೆ.

Advertisement
 ಚಿಟಗುಪ್ಪ:-  ತಾಳಮಡಿಗಿ ಗ್ರಾಮದಲ್ಲಿ ಜರುಗುತ್ತಿರುವ ಶ್ರೀ ಮಹಾತ್ಮ ಬಿರಲಿಂಗೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಉತ್ಸವಗೊಳ್ಳಲಿರುವ ಪಲ್ಲಕ್ಕಿಯನ್ನು ಗ್ರಾಮದಲ್ಲಿರುವ ದೇವರ ಮನೆಯಿಂದ ಗುಡ್ಡದ ಮೇಲಿರುವ ಬೀರಲಿಂಗೇಶ್ವರ ಮಂದಿರವರೆಗೆ ಡೊಳ್ಳು ಕುಣಿತದೊಂದಿಗೆ ಅಪಾರ ಭಕ್ತಾದಿಗಳ ಸಮ್ಮುಖದಲ್ಲಿ ಇಂದು ಮಂಗಳವಾರ ಪಲ್ಲಕ್ಕಿನ್ನು ತೆಗೆದುಕೊಂಡು ಹೋಗಲಾಯಿತು.



ಗ್ರಾಮದಿಂದ ಹಿಡಿದು ಬೀರಲಿಂಗೇಶ್ವರ ಮಂದಿರವರೆಗೆ ಹರಕೆ ಹೊತ್ತಿರುವ ಭಕ್ತಾದಿಗಳು ತಂಡಿ ನಮಸ್ಕಾರ ಹಾಕುತ್ತ ತಮ್ಮ ತಮ್ಮ ಹರಕೆಯನ್ನು ತೀರಿಸಿದರು.

ಗ್ರಾಮದ ಯುವಕರಿಂದ ಭಂಡಾರವನ್ನು ಎರಚಿ ಬೀರಲಿಂಗೇಶ್ವರ ಜೈ ಘೋಷ ಹಾಕುತ್ತ ಹೆಜ್ಜೆ ಹಾಕಲಾಯಿತು.ಬಳಿಕ ಮಂದಿರದಲ್ಲಿ ಉಚ್ಚದಿಂದ ಬಂದಿರುವ ಗೋಪಾಲ್ ಮಹಾರಾಜರು,ಪಲ್ಲಕ್ಕಿ ಉತ್ಸವ ಮಾಡಲು ಕಾರಣ ಏನು?.ಹಾಗೂ ಭಂಡಾರದ ಮತ್ತು ಕಂಬಳಿಯ ಮಹತ್ವವನ್ನು ತಮ್ಮ ಸಂದೇಶದ ಮೂಲಕ ಜನರಿಗೆ ತಿಳಿಸಿದರು. ಸಂದರ್ಭದಲ್ಲಿ ಶ್ರೀ ಬೀರಲಿಂಗೇಶ್ವರ ಪಂಚ ಕಮಿಟಿಯ ಅಧ್ಯಕ್ಷ ಬಾಬು ಕುಕೆ,ಕಾರ್ಯದರ್ಶಿ ಪಿರಪ್ಪ ನಂದಗಾವ,ಲೋಕೇಶ ನಿರ್ಣ,ತುಕರಾಮ ಭಾಜೋಳಗಿ,ಭೀಮಾಶ ಚಿನಕೇರಿ ಸೇರಿದಂತೆ ಭಕ್ತಾದಿಗಳು ಭಾಗಿಯಾಗಿದ್ದರು.

ವರದಿ:-ಸಜೀಶ ಲಂಬುನೋರ್
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ