
ನಾವು ಸುದ್ದಿ ತರುತ್ತೇವೆ ಆದರೆ ಆ ಸುದ್ದಿ ಮನೆ ಮನೆಗೆ ತಲುಪಿಸುವವರು ತಾವು ಇದರಲ್ಲಿ ತಮ್ಮ ಪಾತ್ರ ಬಹಳ ಮುಖ್ಯ ಅದಕ್ಕಾಗಿ. ನಂತರ ಪತ್ರಿಕೆ ವಿತರಕರಿಗೆ ಮಾಲೆ ಹಾಕಿ ಜಾಕೀಟ್ ವಿತರಣೆ ಮಾಡಿದರು. ಸಿಹಿ ಹಂಚಿ ಕಾರ್ಯಕ್ರಮ ಯಶಸ್ವಿ ಗೊಳಿಸಿ ಅಲ್ಪೊಪಹಾರ ಸೇವಿಸಿ ಕಾರ್ಯಕ್ರಮ ಮುಕ್ತಾಯ ಗೊಳಿಸಿದರು. ಈ ಸಂದರ್ಭದಲ್ಲಿ ಬಾದಾಮಿ ತಾಲೂಕ ವಿಜಯ್ ಕರ್ನಾಟಕ ಪತ್ರಿಕೆ ವರದಿಗಾರರು ಲಿಂಗರಾಜ್ ಚಿನಿವಾಲರ, ವಿಶ್ವವಾಣಿ ಪತ್ರಿಕೆ ವರದಿಗಾರರು ಬಸವರಾಜ್ ಉಳ್ಳಾಗಡ್ಡಿ, ಸಂಯುಕ್ತ ಕರ್ನಾಟಕ ಪತ್ರಿಕೆ ವರದಿಗಾರರು ಅಡವೇಂದ್ರ ಇನಾಮದಾರ್, ಕನ್ನಡ ಪ್ರಭ ಪತ್ರಿಕೆ ವರದಿಗಾರರು ಶಂಕರ್ ಕುದರಿಮನಿ, ಉದಯವಾಣಿ ಪತ್ರಿಕೆ ವರದಿಗಾರರು ಮಾಂತೇಶ್ ಹೊಸಕೇರಿ ಹಾಗೂ ಎಜೇಂಟರ್ ವಿರೇಶ್ ಸೊಬರದ, ವಾಜಿರಾಜ್ ಗುಡಿ, ಪತ್ರಿಕೆ ವಿತರಕರು ಉಪಸ್ಥಿತರಿದ್ದರು.
ವರದಿ:-ಎಸ್ ಎಸ್. ಕವಲಾಪುರಿ

