Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪತ್ರಿಕಾ ವಿತರಕರ ದಿನ ಆಚರಣೆ ಕಾರ್ಯಕ್ರಮ.

Advertisement
ಬಾದಾಮಿ:- ತಾಲೂಕ ಪಟ್ಟಣದ ಪತ್ರಿಕಾ ಭವನದಲ್ಲಿ ದಿನ ನಿತ್ಯ ಪತ್ರಿಕೆ ಹಂಚುವ ವಿತರಕರಿಗೆ ಪತ್ರಿಕೆ ಎಜೇಂಟರಿಂದ ಜಾಕೀಟ್ ವಿತರಣೆ ಕಾರ್ಯಕ್ರಮ. ಕಾರ್ಯಕ್ರಮ ಸಸಿಗೆ ನೀರು ಹಾಕುವುದರ ಮೂಲಕ ಚಾಲನೆ ನಿಡಿ. ನಂತರ ಕಾರ್ಯಕ್ರಮಕ್ಕೆ ಭಾಗಿಯಾದ ಗಣ್ಯಮಾನ್ಯರು ಪತ್ರಕರ್ತರ ಹಾಗೂ ಎಜೇಂಟರ ವಿತರಕರ ಬಗ್ಗೆ ಸವಿಸ್ತಾರವಾಗಿ ಹೇಳಿದರು. ವಿತರಕರು ವರದಿಗಾರರ ಎರಡು ಕಣ್ಣು ಇದ್ದಂತೆ. ವಿತರಕರು ಸರಕಾರಿ ಉಪಯೋಗ ಪಡೆದುಕೊಳ್ಳಿ ಪಟ್ಟಣದ ಪುರಸಭೆ ಯಲ್ಲಿ ಸಾಲ ಸೌಲಭ್ಯ ಸಿಗುತ್ತವೆ. ಪತ್ರಿಕೆ ಪ್ರತಿ ಮನೆಗೆ ಸರಿಯಾದ ಸಮಯಕ್ಕೆ ತಲುಪಿಸಿ,



ನಾವು ಸುದ್ದಿ ತರುತ್ತೇವೆ ಆದರೆ ಆ ಸುದ್ದಿ ಮನೆ ಮನೆಗೆ ತಲುಪಿಸುವವರು ತಾವು ಇದರಲ್ಲಿ ತಮ್ಮ ಪಾತ್ರ ಬಹಳ ಮುಖ್ಯ ಅದಕ್ಕಾಗಿ. ನಂತರ ಪತ್ರಿಕೆ ವಿತರಕರಿಗೆ ಮಾಲೆ ಹಾಕಿ ಜಾಕೀಟ್ ವಿತರಣೆ ಮಾಡಿದರು. ಸಿಹಿ ಹಂಚಿ ಕಾರ್ಯಕ್ರಮ ಯಶಸ್ವಿ ಗೊಳಿಸಿ ಅಲ್ಪೊಪಹಾರ ಸೇವಿಸಿ ಕಾರ್ಯಕ್ರಮ ಮುಕ್ತಾಯ ಗೊಳಿಸಿದರು. ಈ ಸಂದರ್ಭದಲ್ಲಿ ಬಾದಾಮಿ ತಾಲೂಕ ವಿಜಯ್ ಕರ್ನಾಟಕ ಪತ್ರಿಕೆ ವರದಿಗಾರರು ಲಿಂಗರಾಜ್ ಚಿನಿವಾಲರ, ವಿಶ್ವವಾಣಿ ಪತ್ರಿಕೆ ವರದಿಗಾರರು ಬಸವರಾಜ್ ಉಳ್ಳಾಗಡ್ಡಿ, ಸಂಯುಕ್ತ ಕರ್ನಾಟಕ ಪತ್ರಿಕೆ ವರದಿಗಾರರು ಅಡವೇಂದ್ರ ಇನಾಮದಾರ್, ಕನ್ನಡ ಪ್ರಭ ಪತ್ರಿಕೆ ವರದಿಗಾರರು ಶಂಕರ್ ಕುದರಿಮನಿ, ಉದಯವಾಣಿ ಪತ್ರಿಕೆ ವರದಿಗಾರರು ಮಾಂತೇಶ್ ಹೊಸಕೇರಿ ಹಾಗೂ ಎಜೇಂಟರ್ ವಿರೇಶ್ ಸೊಬರದ, ವಾಜಿರಾಜ್ ಗುಡಿ, ಪತ್ರಿಕೆ ವಿತರಕರು ಉಪಸ್ಥಿತರಿದ್ದರು.

ವರದಿ:-ಎಸ್ ಎಸ್. ಕವಲಾಪುರಿ 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ