
ಈ ಸಮಯದಲ್ಲಿ ಮಾತನಾಡಿದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಹಿರಿಯ ಅಕ್ಕನವರಾದ ನಿರ್ಮಲ ಅಕ್ಕನವರು ರಕ್ಷಾ ಬಂಧನ ಎಲ್ಲ ಅಣ್ಣ ತಮ್ಮಂದಿರ ಭಾವನೆಗಳ ಜೊತೆಗೆ ಬೆರೆಯುವ ಹಬ್ಬವೇ ಈ ರಕ್ಷಾ ಬಂಧನ ಎಂದು ನಡೆಸಿಕೊಂಡು ಬರಲಾಗಿದೆ.ಈ ಹಬ್ಬವು ಎಲ್ಲ ಅಣ್ಣ ತಮ್ಮಂದಿರ ಮನಸ್ಸಿನಲ್ಲಿ ಒಳ್ಳೆ ಭಾವನೆಯನ್ನು ಉಂಟುಮಾಡಲಿ ಹಾಗೂ ಎಲ್ಲರೂ ಜಗತ್ತಿನ ಏಳಿಗೆಗಾಗಿ ಶ್ರಮಿಸೋಣ ಒಳ್ಳೆಯ ಕೆಲಸಗಳನ್ನು ಮಾಡೋಣ ಎಂದರು.

ಈ ಸಂದರ್ಭದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ಮಂಡಳಿಯ ಸದಸ್ಯರುಗಳಾದ ಚೆನ್ನಮ್ಮ ಅಕ್ಕನವರು ಲತಾ ಅಕ್ಕನವರು ಹಾಗೂ ನಾಗಲಕ್ಷ್ಮಿ ಅಕ್ಕನವರು ಹಾಗೂ ಮುಂತಾದ ಅಕ್ಕಂದಿರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರದಿ :-ನಿತೀಶಗೌಡ ತಡಸ ಪಾಟೀಲ್

