Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರವಿ ಅಂಬೋಜಿ ಅವರ ಮಾರ್ಗದಾಳು ಕಾದಂಬರಿ ಬಿಡುಗಡೆ

Advertisement
ಹುಬ್ಬಳ್ಳಿ: -ಹೆಸ್ಕಾಂ ಸಿಬ್ಬಂದಿ ಹಾಗೂ ಬರಹಗಾರರಾದ ರವಿ ಅಂಬೋಜಿ ಅವರ ಮಾರ್ಗದಾಳು ಕಾದಂಬರಿ ಬಿಡುಗಡೆ ಕಾರ್ಯಕ್ರಮ ನವನಗರದ ಹೆಸ್ಕಾಂ ಕಛೇರಿಯಲ್ಲಿ ನಡೆಯಿತು.



ಹೆಸ್ಕಾಂ ಎಮ್ ಡಿ ಮಹಮ್ಮದ್ ರೋಷನ್ ಈ ಕಾದಂಬರಿಯನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ನಮ್ಮ ನಿತ್ಯದ ಜಂಜಾಟಿದ ವೃತ್ತಿ ಜೀವನದಲ್ಲಿ ಸಮಾಜ ಒಂದು ವ್ಯತ್ತಿಯನ್ನ ಹೇಗೆ ಗಮನಿಸುತ್ತದೆ, ಗೌರವಿಸುತ್ತದೆ? ಅದರಿಂದ ಆ ವೃತ್ತಿದಾರನ ಮನಸಿನ ಮೇಲಾಗುವ, ಅವನ ಕುಟುಂಬದ ಮೇಲಾಗುವ ಪ್ರಭಾವವೇನು? ಎನ್ನುವುದನ್ನು ಬಹಳ ಸೂಕ್ಷ್ಮವಾಗಿ ಮಾರ್ಗದಾಳು ಕಾದಂಬರಿಯಲ್ಲಿ ಕಾಣಬಹುದು.

ಇನ್ನು ಮೊದಲಬಾರಿಗೆ ಸಾಹಿತ್ಯ ಕೃಷಿಗೆ ಕೈ ಹಾಕಿದ ಹೆಸ್ಕಾಂ ಇಲಾಖೆಯ ನೌಕರ ರವಿ ಅಂಬೋಜಿ ಮನೋಜ್ಞವಾಗಿ ಅಕ್ಷರದ ರೂಪ ಕೊಟ್ಟಿದ್ದಾರೆ.



"ಮಾರ್ಗದಾಳುವಿಗೆ ಬೆಳಕು ಹಂಚುವುದು ಸಂಬಳಕ್ಕಾಗಿ ಮಾಡುವ ಒಂದು ಕೆಲಸ ಮಾತ್ರವಲ್ಲ, ಅದು ಸಮಾಜ ಅವನಿಗೆ ಕೊಟ್ಟಿರುವ ಜವಾಬ್ದಾರಿ ಎನ್ನುವುದನ್ನು ಕಥಾನಾಯಕ ಎಲ್ಲಾ ಮಾರ್ಗದಾಳುಗಳು ಎಂಬ ಪವರ್‌ಮಾನ್ ರವರ ಪರವಾಗಿ ಓದುಗನ ಮನಸಿಗೆ ಇಳಿಸುವ ರೀತಿ ಸೊಗಸಾಗಿದೆ. ಇಂತಹ ಪ್ರಯತ್ನಕ್ಕೆ ನಾವೆಲ್ಲರೂ ಪುಸ್ತಕ ಓದುವ ಮೂಲಕ ಬೆಂಬಲ ನೀಡೋಣ ಎಂದರು.

ಈ ಸಂದರ್ಭದಲ್ಲಿ ಹೆಸ್ಕಾಂ ಸಿಬ್ಬಂದಿಗಳು, ಪುಸ್ತಕ ಪ್ರೇಮಿಗಳು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ವರದಿ :- ಸುಧೀರ್ ಕುಲಕರ್ಣಿ 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ