
ಸಂಬಂಧಪಟ್ಟ ಅಧಿಕಾರಿಗಳಿಗೆ ಗಮನಕ್ಕೆ ಬರುತ್ತಿಲ್ಲವೇ ಎಂಬ ಪ್ರಶ್ನೆ ವಾಹನ ಸಂಚಾರಿಗೆ ಕಾಡುತ್ತಿದೆ.ನಮ್ಮ ಸುದ್ದಿ ವಾಹಿನಿಯಲ್ಲಿ ಈ ದೃಶ್ಯಗಳನ್ನು ನೋಡಿದ ತಕ್ಷಣವೇ ಮೇಲಾಧಿಕಾರಿಗಳು ತುರ್ತಾಗಿ ಈ ನೀರಿನ ಹೊಂಡಗಳನ್ನು ಮುಚ್ಚಬೇಕು ಇಲ್ಲವಾದರೆ ಮೋಟರ್ ಸೈಕಲ್ ಅಪಘಾತಗಳಾದರೆ ಜನರ ಜೀವಕ್ಕೆ ಹಾನಿಯಾಗುವ ಸಂಭವವಿದೆ.
ವರದಿ :-ರಾಜು ಮುಂಡೆ

