
ವ್ಯಾಪಾರಸ್ಥರು ತಮ್ಮ ಮಾರಾಟದ ಸಾಮಾನುಗಳನ್ನು ಬಸ್ ಸಿಟ್ ಮೇಲೆ ಇಡುತ್ತಾರೆ ನಮಗೆ ಕುಡಲು ಅವಕಾಶ ಮಾಡಿ ಕೊಡುವದಿಲ್ಲಾ,ಇದಕ್ಕೆ ನಮಗೆ ಸಮಯಕ್ಕೆ ಸರಿಯಾಗಿ ಅನುಕೂಲ ಮಾಡಿ ಕೊಡಬೇಕು ಎಂದು ಶಾಲಾ ಮಕ್ಕಳು,ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.

ಬಸ್ ಸಮಸ್ಯೆ ಕುರಿತು ಊರಿನ ಗ್ರಾಮಸ್ಥರು ತುಳಸಪ್ಪ ಫಾತ್ರೊಟ್ಟಿ ಮಾನವ ಹಕ್ಕು ರಕ್ಷಣೆ ಬ್ರಷ್ಟಾಚಾರ ನಿರ್ಮೂಲನೆ ಸಮಿತಿ ಜಿಲ್ಲಾ ಅಧ್ಯಕ್ಷರು , ಮಂಜುನಾಥ್ ಕುಂಬಾರ್, ಮಲ್ಲಪ್ಪ ಅವಾರಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಕಿತ್ತಲಿ. ಸಾಬಣ್ಣ ಬಂದಿವಡ್ಡರ ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಹೇಳಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸಂಘಟೀತರು ರುದ್ರೇಶ್ ಹುನಸಿಗಿಡದ,ಊರಿನ ಮುಖಂಡರು,ಇದ್ದರೂ.
ವರದಿ:-ಎಸ್, ಎಸ್, ಕವಲಾಪುರಿ

