
ಈ ಸಂದರ್ಭದಲ್ಲಿ ಭಕ್ತರು, ಗಣ್ಯರು ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿಭಾಗವಹಿಸಿ ಜಾತ್ರೆಯ ಯಶಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಿದರು. ದಾಸೋಹ ಜಾತ್ರೆಯು ಧಾರ್ಮಿಕತೆ, ಸೇವಾಭಾವ ಮತ್ತು ಸಮಾಜ ಒಗ್ಗಟ್ಟಿನ ಸಂಕೇತವಾಗಿದ್ದು, _ ಭಕ್ತಾದಿಗಳಿಗೆ ಆತ್ಮೀಯ ಅನುಭವವನ್ನು ನೀಡುವ ಮಹೋತ್ಸವವಾಗಿರುತ್ತದೆ. ಎಲ್ಲ ಭಕ್ತಾಧಿಗಳಿಗೆ ಜಾತ್ರೆಯಲ್ಲಿ ಭಾಗವಹಿಸಲು ಆತ್ಮೀಯ ಆಹ್ವಾನ.
ವರದಿ :ರಾಜು ಮುಂಡೆ

