
ನಂತರ ಹಿರಿಯರು ಶಾಲ್ ಧರಿಸಿ ಟೋಪಿ ಹಾಕಿಕೊಂಡು ಪೂಜೆ ಪುನಸ್ಕಾರ, ಭಜನೆ ಜೋತೆಗೆ ಪದಗಳನ್ನು ಹಾಡುತ್ತಾ ದೇವರ ರುದ್ರಾಭಿಷೇಕ,ಮಂಗಳಾರತಿ ಮಾಡಿ ಕಾರ್ಯಕ್ರಮ ಕೊನೆಯ ಅಂತಕ್ಕೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಭಕ್ತಾಧಿಗಳು ಪ್ರಸಾದ ಸೇವಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಲಾಯಿತು. ಈ ಸಂದರ್ಭದಲ್ಲಿ ಬಾದಾಮಿಯ,ಶಿವ ಶಕ್ತಿ ನಗರದ, ಗೊಂದಿಕೇರಿಯ, ಗುರುಹಿರಿಯರು, ಹೆಣ್ಣುಮಕ್ಕಳು, ಯುವಕರು,ಭಕ್ತರು,ಭಾಗಿಯಾಗಿದ್ದರು.
ವರದಿ:- ಎಸ್. ಎಸ್. ಕವಲಾಪುರಿ

