Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಿದ್ದರಾಮಯ್ಯನವರ ಅಭಿಮಾನಿ ಬಳಗದಿಂದ ಕೈ ಅಭ್ಯರ್ಥಿ ಶ್ರೀಮತಿ ಸಂಯುಕ್ತಾ ಪಾಟೀಲ ಪರ ಬಿರುಸಿನ ಪ್ರಚಾರ.

Advertisement
ಬಾಗಲಕೋಟೆ :-ಲೋಕಸಭಾ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಕೋಟೆ ನಗರಿ ಅಖಾಡ ರಂಗೇರಿದೆ.ಸಿದ್ದರಾಮಯ್ಯನವರ ಅಭಿಮಾನಿ ಬಳಗದವರಿಂದ ಬಾದಾಮಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಅಭ್ಯರ್ಥಿ ಯುವನಾಯಕಿ ಶ್ರೀಮತಿ ಸಂಯುಕ್ತಾ ಪಾಟೀಲ ಪರ ಬಿರುಸಿನ ಪ್ರಚಾರ ನಡೆದಿದೆ.



ಬಾದಾಮಿ ತಾಲೂಕಿನ ಗ್ರಾಮಗಳಾದ ಕಬ್ಬಲಗೇರಿ, ಆಡಗಲ್ಲ್,ರೇಲ್ವೆ ಸ್ಟೇಶನ್,ಕುಟಕನಕೇರಿ,ಚಿಕ್ಕಮುಚ್ಚಳಗುಡ್ಡ,ಬೇಡರಬೂದಿಹಾಳ,ಹಿರೇಮುಚ್ಚಳಗುಡ್ಡ ಗ್ರಾಮಗಳಿಗೆ ಬಾಗಲಕೋಟೆ ಲೋಕಸಭಾ ಚುನಾವಣೆ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಯಾದ ಶ್ರೀಮತಿ ಸಂಯುಕ್ತ ಪಾಟೀಲ್ ಅವರ ಪರ ಪ್ರಚಾರ ಸಭೆ ಯುವ ಮುಖಂಡರಾದ ಹೊಳಬಸು ಶೆಟ್ಟರ ಇವರ ನೇತೃತ್ವದಲ್ಲಿ ಜರುಗಿತು.



ಇದೇ ಸಂದರ್ಭದಲ್ಲಿ ಮುಖಂಡರಾದ ಹನುಮಂತ ಯಕ್ಕಪ್ಪನವರ್
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ,ಜಿ.ಪಂ ಮಾಜಿ ಸದಸ್ಯರಾದ ಮುಚಖಂಡಯ್ಯ ಹಂಗರಗಿ,ಜಿ.ಪಂ ಮಾಜಿ ಉಪಾಧ್ಯಕ್ಷರಾದ ಪಿ ಆರ್ ಗೌಡರ ಹಾಗೂ ಶ್ರೀ ಮಹೇಶ ಷ ಹೊಸಗೌಡರ ಕೆಪಿಸಿಸಿ ಹಿಂದುಳಿದ ವರ್ಗ ಪ್ರಧಾನ ಕಾರ್ಯದರ್ಶಿಗಳು ಬೆಂಗಳೂರು ಇವರ ಮಾರ್ಗದರ್ಶನದಲ್ಲಿ ತಾಲ್ಲೂಕಿನ ಹಿರಿಯರಾದ ಆರ್ ಎಫ್ ಭಾಗವಾನ್,ಶಶಿಕಾಂತ ಉದಗಟ್ಟಿ ,ರೇವಣಸಿದ್ದಪ್ಪ ನೋಟಗಾರ, ತಾಲ್ಲೂಕು ಅದ್ಯಕ್ಷರಾದ ಹನಮಂತ ದೇವರಮನಿ,ಮಧು ಯಡ್ರಾಮಿ,
ರಂಗು ಗೌಡರ,,ಆನಂದ ಕೋಟಿ,ಮುತ್ತಪ್ಪ ಗಾಜಿ,ಶಿವಾನಂದ ಮುದೋಳ,ರವಿ ಹೆರಕಲ್, ಪ್ರಜಾ ಶನಡಮನಿ,ಸಾಬಣ್ಣದೊಡ್ಡಮನಿ,ರಂಗಪ್ಪಅಮರಣ್ಣವರ,ಸಿದ್ದಪ್ಪಉದ್ದನ್ನವರ,ಸಿದ್ದು ಗೌಡರ,ಚಂದ್ರಶೇಖರ ಚಿಂತಾಕಲ,ಪಿ.ಕೆ.ಪಿ.ಎಸ್ ಅಧ್ಯಕ್ಷರಾದ ಉದ್ದನ್ನವರ ಸರ್,ಶಿವಾನಂದ ದ್ಯಾಮಣ್ಣವರ,ಕರಿಗೌಡ ಮುಷ್ಟಿಗೇರಿ,ವೈ.ಆರ್.ಪಾಟೀಲ, ಹನಮಂತ ಮುಷ್ಷಿಗೇರಿ,
ಹುಲ್ಲಪ್ಪ ಕೊಳ್ಳಣ್ಣವರ,ಮಾರುತಿ ಗೌಡರ,ಮೈಲಾರಿ ಹುಲ್ಲಿಕೇರಿ,ಶಿವಾನಂದ ತಳವಾರ,ಮಾಗುಂಡಪ್ಪ ನಕ್ಕರಗುಂದಿ,ಬಸವಂತಪ್ಪ ಯಲಿಗಾರ,ಇತರ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ:- ರಾಜೇಶ್. ಎಸ್. ದೇಸಾಯಿ 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ