Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ತೆಂಗಳಿಯಲ್ಲಿ ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವ ಸಂಬ್ರಮ

Advertisement
ಬೆಂಗಳೂರು:-ಇತಿಹಾಸ ಉಳ್ಳುವ ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವವನ್ನು ಪವಿತ್ರ ಶ್ರಾವಣ ಮಾಸದ ದಿನದಂದು ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತೇವೆ ಎಂದು ಶ್ರೀ ಷ.ಬ್ರ.ಡಾ ಶಾಂತ ಸೋಮನಾಥ ಶಿವಾಚಾರ್ಯರು ಹೇಳಿದರು.ಅವರು ಕಲ್ಬುರ್ಗಿ ಜಿಲ್ಲೆ ಕಾಳಗಿ ತಾಲ್ಲೂಕಿನ ತೆಂಗಳಿ ಶ್ರೀ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಶ್ರೀ ವೀರಭದ್ರೇಶ್ವರ ಜಯಂತೋತ್ಸವದ ಸಾನಿಧ್ಯ ವಹಿಸಿ ಪೂಜ್ಯ ಶ್ರೀ ಷ.ಬ್ರ.ಡಾ:ಶಾಂತ ಸೋಮನಾಥ ಶಿವಾಚಾರ್ಯರು ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು.



ವೀರಭದ್ರೇಶ್ವರ ಭಕ್ತಿ ಸ್ವರೂಪರಾದ ಬಸವರಾಜ್ ಮಾಡಬುಳ ಅವರ ಧರ್ಮಪತ್ನಿ ಮತ್ತು ಕುಟುಂಬದ ಸದಸ್ಯರು ಶ್ರೀ ವೀರಭದ್ರೇಶ್ವರ ಮೂರ್ತಿಗೆ ಹಾಲಿನ ಅಭಿಷೇಕ, ರುದ್ರಭಿಷೇಕ, ಅರಿಶಿಣ ಕುಂಕುಮ ಪುಷ್ಪಾರ್ಚನೆ ಪ್ರವೀಣ ಶ್ರೀ ಜಗದೀಶ್ ಸ್ವಾಮಿ ಹಿರೇಮಠ ಅವರಿಂದ ಶಾಸ್ತ್ರೋಕ್ತವಾಗಿ
ಮಂತ್ರ ಪಠಣದೊಂದಿಗೆ ಮಹಾ ಮಂಗಳಾರತಿ ಪ್ರದಾನ ಅರ್ಚಕರಾದ ಶ್ರೀರುದ್ರಯ್ಯ ಸ್ವಾಮಿಜಿಗಳು ಸ್ಥಾವರಮಠ ನೆರೆವೇರಿಸಿಕೊಟ್ಟರು.
ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವ ಪ್ರಯುಕ್ತ ಶ್ರೀ ವೀರಭದ್ರೇಶ್ವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಧ್ವಜಾರೋಹಣವನ್ನು
ಹಿರಿಯ ಮುದ್ದಜಿ ರಾಜಕಾರಣಿ ಹಾಗೂ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಪಂಡಿತರಾವ್ ಭೇರನ್, ಸುರಣ್ಣ ಭೇರನ್, ಮಲ್ಲಿನಾಥ್ ಭೇರನ್ ನೆರವೇರಿಸಿದರು.



ಈ ಸಂದರ್ಭದಲ್ಲಿ ಶರಣಪ್ಪ ತೆಲಗಾಣಿ, ಫಕೀರಯ್ಯಾ ಸ್ವಾಮಿ ಸ್ಥಾವರಮಠ ಶಿವಶರಣಪ್ಪ ಬಾಳದೆ, ಬಸವರಾಜ್ ಬಸ್ತೆ, ನಾಗರಾಜ್ ಮಹಾಗಾಂವ,ಭೀಮರಾಯ ಸುಲ್ತಾನಪುರ, ಬಸವರಾಜ್ ಭೈರಿ,ರವಿ ಮಲ್ಕುಡ, ಬಸವರಾಜ್ ಬಾಳದೆ, ಸಿದ್ದಣ್ಣ ಹೊಸಳ್ಳಿ, ಶಂಕರ ಮೇಲಕೇರಿ,ಮಹಾದೇವ ಯ್ಯ ಮಠಪತಿ, ರೇವಣಸಿದ್ಧಯ್ಯ ಮಠಪತಿ, ಗುರುಸಿದ್ದಪ್ಪ ಭಾರಿಗಿಡದ್ , ಬಸು ಬೋಧನ ಮಠ್, ಶಶಿಲ ಬೀದನ್, ತೋಟಯ್ಯ ಆರ್. ಸ್ಥಾವರಮಠ್, ಭೀಮಾಶಂಕರ ಮಾಡಬುಳ್, ತೆಂಗಳಿ ಗ್ರಾಮದ ಹಿರಿಯ ಮುಖಂಡರು ಮಹಿಳೆಯರು ಸಮಸ್ತ ನಾಗರಿಕ ಬಂಧು ಭಗನಿಯರು ಮುಂತಾದವರು ಉಪಸ್ಥಿತರಿದ್ದರು.

 

ವರದಿ:-ಅಯ್ಯಣ್ಣ ಮಾಸ್ಟರ್
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ