Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅರೆ ಬತ್ತಲೆಯಾಗಿ ಮಾದಿಗ ಸಮಾಜದ ಮುಖಂಡರು

Advertisement
ಕಲಬುರಗಿ:-ಕಲಬುರಗಿಯಲ್ಲಿ ಒಳಮೀಸಲಾತಿ ಸಲುವಾಗಿ ಕಲ್ಬುರ್ಗಿಯಲ್ಲಿ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಛೇರಿವರಿಗೆ ಅರೆ ಬತ್ತಲೆಯಾಗಿ ಮಾದಿಗ ಸಮಾಜದ ಮುಖಂಡರು ವಿವಿಧ ತಾಲೂಕಿನಿಂದ ಆಗಮಿಸಿ ಪ್ರತಿಭಟನೆ ಮಾಡಲಾಯಿತು ಕಾರ್ಯಕ್ರಮದ ಉದ್ದೇಶ ಒಳಮೀಸಲಾತಿ ಜಾರಿಗಾಗಬೇಕು ಈಗಾಗಲೇ ಜಾರಿಗೆ ಆಗಿರುವ ಹುದ್ದೆಗಳನ್ನು ತಡೆಗಟ್ಟಬೇಕು.



ಜಾತಿಗಣತಿಯನ್ನು ಅದನ್ನು ಕೈ ಬಿಡಬೇಕು 2011ರ ಜಾತಿಗಣತಿಯನ್ನು ಆಧಾರದ ಮೇಲೆ ಒಳಮಿಸಲಾತಿಯನ್ನು ಜಾರಿಗೆ ಆಗಬೇಕು ಸುಪ್ರೀಂ ಕೋರ್ಟ್ನ ಆದೇಶ ಇದ್ರೂ ಕೂಡ ಕಾಂಗ್ರೆಸ್ ಸರ್ಕಾರ ಉಪಸಮಿತಿ ಮಾಡಿರುವುದು ಜಿಲ್ಲಾ ಮಾದಿಗ ಸಂಘಟನೆ ಒಕ್ಕೂಟದಿಂದ ಖಂಡಿಸುತ್ತೇವೆ ಅದರಂತೆ ಡಿಸೆಂಬರ್ ಒಳಗಡೆ ಒಳಮೀಸಲಾತಿ ಜಾರಿಗೆ ಆಗದೆ ಇದ್ದರೆ ಕಲ್ಬುರ್ಗಿ ಬಂದ್ ಕರೆ ನೀಡುತ್ತೇವೆ ಮತ್ತು ಉಗ್ರವಾದ ಹೋರಾಟ ಮಾದಿಗರು ಇಡೀ ರಾಜ್ಯದಾದಂತ ರಸ್ತೆ ಇಳಿದು ಹೋರಾಟಕ್ಕೆ ಸಿದ್ದರಾಗಿರುತ್ತವೆ.

ವರದಿ :-ಸುನೀಲ್ ಸಲಗರ
Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಿಂಬಾಬ್ವೆ ವಿರುದ್ಧ ಸುಲಭವಾಗಿ ಗೆದ್ದ ಭಾರತ ಕಾಂಗ್ರೆಸ್ ತಿಗಣೆಗಳು ಹೋಗಿ ಜಿರಳೆಗಳ ಜೊತೆ ಸೇರಿಕೊಂಡಿದ್ದಾರೆ : ಪ್ರತಾಪ್ ಸಿಂಹ ನಂದಿನಿ ತುಪ್ಪದ ಬೆಲೆ ಪ್ರತಿ ಕೆಜಿಗೆ 15 ರೂ. ಹಾಗೂ ಬೆಣ್ಣೆಯ ದರ ಪ್ರತಿ ಕೆಜಿಗೆ 22 ರೂ. ಹೆಚ್ಚಳ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲಿಯೇ ಮಯಾಂಕ ಯಾದವ್‌ಗೆ ವಿಕೆಟ್  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮ ಜಾತ್ರೆಗೆ ಹೋಗುವ ವಿಚಾರಕ್ಕೆ ದಂಪತಿ ನಡುವೆ ಜಗಳ : ದೂದಗಂಗಾ ನದಿಗೆ ಹಾರಿದ ಪತ್ನಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವಂತಿಲ್ಲ : ರಾಜ್ಯ ಸರ್ಕಾರ ಆದೇಶ ಹೆಣ್ಣು ಮಗು ಎಂಬ ಕಾರಣಕ್ಕೆ ನೀರಿನ ಸಂಪ್ ಗೆ ಎಸೆದು ಕೊಂದು ಪಾಪಿ ತಂದೆಸುಳ್ಳು ಸುದ್ದಿ ಪ್ರಕಟ : ಸಂಪಾದಕ ಆನಂದ್ ಕೌಶಿಕ್ 6 ತಿಂಗಳು ಸಜೆ ಮತ್ತು 1 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯಬಾಗಲಕೋಟೆ ಬೇಕರಿ ತಪಾಸಣೆ ತಾಜಾ ಎಣ್ಣೆ ಬಳಸಿ : ಸಿಲಿಂಡರ್ ಹೊರಗಿಡಿ ಉಪಲೋಕಾಯುಕ್ತರ ಎಚ್ಚರಿಕೆ