
ವಲಯ ಆಯುಕ್ತರೆ ತಮಗೆ ತಿಳಿಸುವುದೇನೆಂದರೆ ನಿಮ್ಮ ವಲಯಕ್ಕೆ ಸಂಬಂಧಪಟ್ಟ ನಿಮ್ಮ ವಲಯ ಕಚೇರಿಯಿಂದ ಸ್ವಲ್ಪ ಅಂತರದಲ್ಲಿ ಸುಜಾತ ಹಾಗೂ ಸಂಜೋತ ಚಿತ್ರಮಂದಿರಗಳಿಗೆ ಹೋಗಲು ಒಂದು ರಸ್ತೆ ಇತ್ತು ಅದು ನಿಮಗೂ ಗೊತ್ತು ಆದರೆ ಆ ರಸ್ತೆಯನ್ನ ಯಾರೋ ಒಬ್ಬರು ಪಾಲಿಕೆಗೆ ಸಂಬಂಧಪಟ್ಟ ಸರ್ಕಾರಿ ರಸ್ತೆಯನ್ನು ಕಬಳಿಸಿದ್ರೂ ಕೂಡ ನೀವು ಯಾಕೆ ಕಣ್ಮುಚ್ಚಿ ಕುಳಿತಿದ್ದೀರಿ ಪಾಲಿಕೆ ಆಸ್ತಿ ಅವರಪ್ಪಂದೇನಾ? ಸರಕಾರದ್ದು ಸ್ವಾಮಿ ಆಯುಕ್ತರೆ ಕೂಡಲೇ ಇದರ ವಿರುದ್ಧ ತನಿಖೆಯಾಗಿ ಸಂಬಂಧಪಟ್ಟ ಅಪರಾಧಿಗೆ ಶಿಕ್ಷೆ ಕೊಡಿಸದೆ ಹೋದರೆ ನಮ್ಮ ಭಾರತ ವೈಭವ ತಂಡ ನಿಮ್ಮಣ್ಣಂತೂ ನಿದ್ದೆ ಮಾಡೋಕೆ ಬಿಡೋದೇ ಇಲ್ಲ.
ಸಂಬಂಧಪಟ್ಟ ಹಿರಿಯ ಅಧಿಕಾರಿಗಳೇ ಕೂಡಲೇ ವರದಿ ನೋಡಿ ಆದ್ರೂ ಅಲ್ಲಿಯ ಸಂಬಂಧ ಪಟ್ಟ ಸ್ಥಳೀಯ ಅಧಿಕಾರಿಗಳಿಗೆ ಸೂಕ್ತ ಕಾನೂನು ಕ್ರಮಗಳನ್ನು ಪಾಲಿಸಲು ಎಚ್ಚರಿಸಿ .ಅಪರಾಧಿಯ ವಿರುದ್ಧ ಕೂಡಲೇ ಕ್ರಮ ಜರುಗಿಸಿ.
ವರದಿ : ನಿತೀಶಗೌಡ ತಡಸ ಪಾಟೀಲ್

