Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಿಕೆಐಟಿಯಲ್ಲಿ ವಿಜಯೋತ್ಸವ ೨೦೨೪

Advertisement
ಭಾಲ್ಕಿ : -ಪಟ್ಟಣದ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಭೀಮಣ್ಣ ಖಂಡ್ರೆ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲೊಜಿ ಕಾಲೇಜಿನಲ್ಲಿ ಅ.೪ ರಿಂದ ಕಾಲೇಜ್ ತಾಂತ್ರಿಕ ಮತ್ತು ಸಾಂಸ್ಕೃತಿಕ ಉತ್ಸವ ೨೦೨೪ (ಕಾಲೇಜ್ ಟೆಕ್ನೋ ಆಂಡ್ ಕಲ್ಚರಲ್ ಫೆಸ್ಟ್ ೨೦೨೪) ರ ನಿಮಿತ್ಯ ವಿಜಯೋತ್ಸವ ೨೦೨೪ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಿಕೆಐಟಿ ಪ್ರಾಂಶುಪಾಲ ಡಾ| ಉದಯಕುಮಾರ ಕಲ್ಯಾಣ ತಿಳಿಸಿದ್ದಾರೆ.



ಪಟ್ಟಣದ ಬಿಕೆಐಟಿ ಕಾಲೇಜಿನಲ್ಲಿ ಬುಧವಾರ ಕರೆದ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಅ.೪ ಮತ್ತು ಅ.೫ ರಂದು ಎರಡು ದಿವಸಗಳ ಕಾಲ ಕಾಲೇಜಿನಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜಯೋತ್ಸವ ೨೦೨೪ ಕಾರ್ಯಕ್ರಮ ಆಯೋಜಿಸಿದೆ. ಅ.೪ ರಂದು ಹೊಸಬರ ಸಮ್ಮಿಳನ (ಫ್ರೇಶರ್ ಮೀಟ್) ಕಾರ್ಯಕ್ರಮಗಳು ಬೆಳಿಗ್ಗೆ ೮ ಗಂಟೆಯಿAದಲೇ ಪ್ರಾರಂಭಿಸಲಾಗುವುದು.

ಪ್ರಾರಂಭದಲ್ಲಿ ಪ್ರೊ. ಕಾವೇರಿ, ಪ್ರೊ. ಗಾಯತ್ರಿ, ಪ್ರೋ. ಸಂದ್ಯಾರ ರವರ ಸಾರಥ್ಯದಲ್ಲಿ ರಂಗೋಲಿ ಸ್ಪರ್ಧೆ, ಪ್ರೊ| ಎಮ್.ಬಿ.ಪಾಟೀಲ, ಡಾ| ಅನೀಲ ಕೊಡಗೆ, ಪ್ರೊ| ಸುರೇಖಾ.ಎಸ್ ರವರ ಸಾರಥ್ಯದಲ್ಲಿ ಫ್ಲಾö್ಯಸ್ ಮೋಬ್, ಪ್ರೊ| ಜೀವರಾಜ.ಎಸ್, ಪ್ರೊ| ಜಯರಾಜ ರವರ ಸಾರಥ್ಯದಲ್ಲಿ ಕ್ಲೇ ಮಾಡಲಿಂಗ್, ಡಾ| ಕಲ್ಪನಾ ಚಿಕಟವಾರ, ಪ್ರೊ| ರಾಜಕುಮಾರ.ವಿ ರವರ ಸಾರಥ್ಯದಲ್ಲಿ ಪೇಂಟಿಗ್, ಪ್ರೊ| ನಾಗರಾಜ ಮತ್ತು ಪ್ರೋ| ಕಿರಣ ನೇತೃತ್ವದಲ್ಲಿ ಕಾಲೇಜ್, ಡಾ| ಅಖಿಲೇಶ.ಕೆ. ಪ್ರೋ| ಭಾಗ್ಯಶ್ರೀ ಇದ್ದರು.

ವರದಿ:-ಸಂತೋಷ ಬಿಜಿ ಪಾಟೀಲ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ