Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮರಳು ಕಳ್ಳರು : ಅಧಿಕಾರಿಗಳು ಇದಕ್ಕೇ ಕಡಿವಾಣ ಹಾಕುವರೇ .

Advertisement
ಸೇಡಂ:- ತಾಲೂಕಿನ ಕಾಗಿನ ಮತ್ತು ಕಮಲಾವತಿ ನದಿಗಳ ಒಡಲಿನಲ್ಲಿ ಅಡಗಿರುವ ಚಿನ್ನದ ಬೆಲೆಬಾಳುವ ಮರಳನ್ನು ಹಗಳು ರಾತ್ರಿ ಎನ್ನದೆ ಅಕ್ರಮ ಮರಳು ದಂಧೆಕೋರರು ದೋಚುತಿದ್ದಾರೆ.

ತಾಲೂಕಿನ ಕಾಗಿಣಾ ಮತ್ತು ಕಮಲಾವತಿ ನದಿ ದಡದಲ್ಲಿರುವ ಗ್ರಾಮಗಳಲ್ಲಿ ಅಕ್ರಮ ಮರಳು ದಂಧೆ ಹಗಲು ರಾತ್ರಿ ಎನ್ನದೆ ಸುಮಾರು ಹತ್ತರಿಂದ ಇಪ್ಪತ್ತು ಫಿಟ್ ಆಳ ಮರಳು ತೆಗೆಯುವಂತಹ ಬೃಹತ್ ಗಾತ್ರದ ಜೆಸಿಬಿಗಳು ದಿನನಿತ್ಯ ಬೃಹತ್ ಗಾತ್ರದ ಟಿಪ್ಪರ್, ಟ್ರ್ಯಾಕ್ಟರ್ ಮೂಲಕ ಮರಳು ತುಂಬಿ ಕಲಿಸುತ್ತವೆ ಆಯಾ ಮರಳು ಎಲ್ಲಿಗೆ ಹೋಗುತ್ತದೆ ಎಂಬುದು ತಾಲೂಕ ಆಡಳಿತವು ಪತ್ತೆ ಹಚ್ಚಬೇಕಿದೆ.?ಇದೇ ನವೆಂಬರ್ 16ರಂದು ಸಂಜೆವಾಣಿ ಪತ್ರಿಕೆಯಲ್ಲಿ ಈ ಕುರಿತು ವಿಶೇಷ ವರದಿ ಆಗಿತ್ತು.

ವರದಿಗೆ ಸ್ಪಂದಿಸಿ ತಾಲೂಕಾಡಲಿತವು ಎಚ್ಚೆತ್ತುಕೊಂಡು ಅಕ್ರಮ ಮರಳು ತಡೆಗೆ 13/11/24ರಂದು ಸಂಭಪಟ್ಟ ಪೊಲೀಸ್, ಆರ್,ಟಿ,ಓ, ಆದಾಯ, ಗ್ರಾಮ ಪಂಚಾಯತ್, ಪಿಡಬ್ಲ್ಯೂಡಿ, ಸೇರಿದಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಗೆ ಟಾಸ್ಕ್ ಫೋರ್ಸ್ ಸಭೆಯನ್ನು ನಿಗದಿಪಡಿಸಲಾಗಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ರದ್ದುಗೊಳಿಸಲಾಗಿದೆ. ಈ ವಾರದಲ್ಲಿ ಸಭೆ ಕರೆದು ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವುದಾಗಿ ಸಹಾಯಕ ಉಪವಿಭಾಗಾಧಿಕಾರಿ ಪ್ರಭುರೆಡ್ಡಿ ಕೆ,ಎ,ಎಸ್ ಅವರು ಸ್ಪಷ್ಟನೆ ನೀಡಿದ್ದಾರೆ.ಆದರೆ ಈ ಸಭೆ ಮುಂದೂಡಿಕೆಗೆ ಕಾರಣಗಳೇನು ಏನು ಅಂತ ವಿವರಣೆ ಮಾತ್ರ ನೀಡಿಲ್ಲ.

ತಾಲೂಕಿನಲ್ಲಿ ಇದೆ ರೀತಿಯ ಅನೇಕ ಹಳ್ಳಿಗಳಲ್ಲಿ. ಕೆರೆ, ಹಳ್ಳ, ನದಿಗಳು ಸೇರಿದಂತೆ ಇದೆ ರೀತಿಯ ಅಕ್ರಮ ಮರಳು ದಂಧೆ ನಡೆಯುತ್ತಿದ್ದು ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕುವರ ಎಂಬುದು ಕಾದು ನೋಡಬೇಕಿದೆ.

ವರದಿ:- ವೆಂಕಟಪ್ಪ ಕೆ ಸುಗ್ಗಾಲ್.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ