
ಕಾಂಗ್ರೆಸ್ ದುರಿಣ ಹಾಗೂ ಲಿಂಗಸೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಡಿ.ಎಸ್ ಹುಲಿಗೇರಿ ಹಾಗೂ ಹಿರಿಯ ಕಾಂಗ್ರೆಸ್ ಮುಖಂರಾದ ಎಸ್ ಆರ್ ರಸೂಲ್ ಅವರ ಗರಡಿಯಲ್ಲಿ ಬೆಳದ ಅಬ್ದುಲ್ ಖಧೀರ್ ಪಾನವಾಲೆ ಅನೇಕ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿದವರು.
ದಯವಿಟ್ಟು with IYC App ಡೌನ್ಲೋಡ್ ಮಾಡಿ ಮತ ನೀಡಿ
ಅಬ್ದುಲ್ ಖಧೀರ್ ಪಾನವಾಲೆ ನನ್ನ ಕ್ರಮ ಸಂಖ್ಯೆ 05 ಆಗಿದ್ದು ಹೆಚ್ಚುಮತಗಳ ಅಂತರದಲ್ಲಿ ಗೆಲ್ಲಿಸಿಕೊಡಬೇಕಾಗಿ ಬೆಂಬಲಿಗರು ಮನವಿ ಮಾಡಿಕೊಂಡಿದ್ದಾರೆ.
ವರದಿ:- ಮಂಜುನಾಥ ಕುಂಬಾರ

