Ad imageAd image
- Advertisement -  - Advertisement -  - Advertisement - 

ನಿತೀಶಗೌಡ ತಡಸ ಅವರಿಗೆ ಬೆಸ್ಟ್ ಕ್ರೈಂ ವರದಿಗಾರ ಪ್ರಶಸ್ತಿಯ ಗರಿ

Bharath Vaibhav
ನಿತೀಶಗೌಡ ತಡಸ ಅವರಿಗೆ ಬೆಸ್ಟ್ ಕ್ರೈಂ ವರದಿಗಾರ ಪ್ರಶಸ್ತಿಯ ಗರಿ
WhatsApp Group Join Now
Telegram Group Join Now

ಧಾರವಾಡ:-ಬೆಳಗಾವಿ ಭಾರತ್ ವೈಭವ್ ದಿನಪತ್ರಿಕೆ ಮತ್ತು ಬಿ ವಿ5 ನ್ಯೂಸ್ ವಾರ್ಷಿಕೋತ್ಸವ ಹಾಗೂ ಸ್ನೇಹಕ್ಕೂಟದ ಕಾರ್ಯಕ್ರಮದಲ್ಲಿ ಕಲಘಟಗಿ ತಾಲೂಕಿನ ಕಾಮಧೇನು ಗ್ರಾಮದ ಯುವ ಪತ್ರಕರ್ತ ನಿತೀಶಗೌಡ ತಡಸ ಪಾಟೀಲ್ ಅವರಿಗೆ ಅವರು ವರದಿಗಾರರಾಗಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿರುವುದನ್ನು ಗಮನಿಸಿ ಭಾರತ ವೈಭವ್ ದಿನಪತ್ರಿಕೆ ಸಂಪಾದಕರಾದ ಎನ್ ಪ್ರಶಾಂತ್ ರಾವ್ ಐಹೊಳೆ ಅವರು ನಿತೀಶಗೌಡ ತಡಸ ಪಾಟೀಲ್ ಅವರಿಗೆ ಅಬಕಾರಿ ಸಚಿವರಾದ ಆರ್ ಬಿ ತಿಮ್ಮಾಪುರ್ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಆಶಾ ಐಹೊಳೆ ಅವರ ನೇತೃತ್ವದಲ್ಲಿ {ಬೆಸ್ಟ್ ಕ್ರೈಂ ವರದಿಗಾರ ಪ್ರಶಸ್ತಿ} ನೀಡಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಹಲವಾರು ಗಣ್ಯರು ಮತ್ತು ಪತ್ರಕರ್ತರು ಹಾಗೂ ಸಾರ್ವಜನಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವರದಿ: -ವಿನಾಯಕ ಗುಡ್ಡದಕೇರಿ

WhatsApp Group Join Now
Telegram Group Join Now
Share This Article
error: Content is protected !!