Ad imageAd image

ಸರಕಾರಿ ನೌಕರ ಸಂಘದ ಚುನಾವಣೆ ಸಮಾಜ ಕಲ್ಯಾಣ ಇಲಾಖೆಯಿಂದ ಓ ಆಯ್ ಅರಟಾಳ ಗೆಲುವು

Bharath Vaibhav
ಸರಕಾರಿ ನೌಕರ ಸಂಘದ ಚುನಾವಣೆ ಸಮಾಜ ಕಲ್ಯಾಣ ಇಲಾಖೆಯಿಂದ ಓ ಆಯ್ ಅರಟಾಳ ಗೆಲುವು
WhatsApp Group Join Now
Telegram Group Join Now

ಅಥಣಿ:-ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಅಥಣಿ ತಾಲೂಕಾ ಶಾಖೆಯ ನಿರ್ದೇಶಕರ ಸ್ಥಾನದ ಚುನಾವಣೆ 2024

ಸಹಾಯಕ ನಿರ್ದೇಶಕರು (ಗ್ರೇಡ್ 1) ಸಮಾಜ ಕಲ್ಯಾಣ ಇಲಾಖೆ, ಅಥಣಿ ವತಿಯಿಂದ ಓಗೆಪ್ಪ ಈರಪ್ಪ ಅರಟಾಳ ಅವರು ಗೆಲುವು

ಈ ಸಂದರ್ಭದಲ್ಲಿ ಚಂದ್ರಕಾಂತ ಕಾಂಬಳೆ, ಸಿ ಬಿ ಕಾಂಬಳೆ, ಎಸ್ ಎ ಮಾಂಗ, ಡಿ ಬಿ ಘೂಳಪ್ಪನ್ನವರ, ಎಮ್ ಎಸ್ ಬಿಲ್ಲನ್ನವರ, ಜಿ ಆರ್ ಪವಾರ, ಆನಂದ ಪೂಜಾರಿ, ಸಿಬ್ಬಂದಿ ವರ್ಗ ಇದ್ದರು.

ವರದಿ: ರಾಜು ವಾಘಮಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!